September 6, 2026
Mumbai News Kannada
ಸುದ್ದಿ

ನಿಟ್ಟೆಗುತ್ತು ಸುಮಿತ್ರಾ ಆರ್. ಶೆಟ್ಟಿ ನಿಧನ





ಮುಂಬಯಿ ಮಾ 22. ಬಾಂದ್ರಾ ಪಶ್ಚಿಮದ ಸಂಕಿಸ್ಟ್ ಕಟ್ಟಡದ ನಿವಾಸಿ ದಿ. ಸಿ .ಎ. ವೈ ಆರ್. ಶೆಟ್ಟಿ ಯವರ ಧರ್ಮ ಪತ್ನಿ ನಿಟ್ಟೆಗುತ್ತು ಸುಮಿತ್ರಾ ಆರ್. ಶೆಟ್ಟಿ (95) ಯವರು ಅಲ್ಪ ಕಾಲದ ಅಸೌಖ್ಯದಿಂದ ಮಾ :18 . ರಂದು ನಿಧನರಾಗಿದ್ದಾರೆ.
ಸುಮಿತ್ರಾ ಆರ್. ಶೆಟ್ಟಿ ಯವರು ಪುತ್ರರಾದ ಸಿ. ಎ.ಆತ್ಮಾನಂದ ಆರ್. ಶೆಟ್ಟಿ, ಸಿ .ಎ. ಅಭಯಾನಂದ ಆರ್. ಶೆಟ್ಟಿ ಹಾಗು ಹೃದಯಾನಂದ ಆರ್. ಶೆಟ್ಟಿ ಮತ್ತು ಸೊಸೆಯಂದಿರಾದ ಸಂದ್ಯಾ ಎ. ಶೆಟ್ಟಿ, ಸಮತಾ ಎ. ಶೆಟ್ಟಿ, ಸರಿತಾ ಎಚ್ .ಶೆಟ್ಟಿ ಹಾಗು ಮೊಮ್ಮಕ್ಕಳು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಸುಮಿತ್ರಾ ಆರ್. ಶೆಟ್ಟಿ ನಿಧನಕ್ಕೆ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಅವರು ದುಃಖ ಸಂತಾಪ ಸೂಚಿಸಿರುವರು



Related posts

ಪಶ್ಚಿಮ ಏಷ್ಯಾ ಸಂಘರ್ಷ: ಉದ್ವಿಗ್ನತೆ ಕಡಿಮೆಯಾಗುತ್ತಿದ್ದಂತೆ ಮುಂಬೈ ತಲುಪಿದ ಎಲ್‌ಪಿಜಿ ತುಂಬಿದ ಹಡಗು

Mumbai News Desk

ಬಟ್ಟೆ ಕುದ್ರು ದುರ್ಗಿ ಶ್ರೀಯಾನ್ ನಿಧನ.

Mumbai News Desk

ಕಲ್ಯಾಣ್: ಧಾರ್ಮಿಕ, ಸಾಮಾಜಿಕ ಸಂಘಟಕ, ಭಜನಾ ಗಾಯಕ ದೇವಾನಂದ್ ಜೆ ಸುವರ್ಣ ನಿಧನ

Mumbai News Desk

ಪರಿಶ್ರಮ ಪ್ರಾಮಾಣಿಕತೆಯ ಪ್ರಯತ್ನದ, ಸಂಕಲ್ಪ ಸಿದ್ಧಿಗೆ ದೈವಿಕ ಅನುಗ್ರಹವೇ ಪ್ರೇರಣೆ : ಪೇಜಾವರ ಶ್ರೀ

Mumbai News Desk

ಮಹಾರಾಷ್ಟ್ರ ಬಂದ್! ತೆರಿಗೆ ಹೆಚ್ಚಳ ಖಂಡಿಸಿ ಜುಲೈ 14 ರಂದು ಭಾರತೀಯ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಂಘ (AHAR) ಮುಷ್ಕರಕ್ಕೆ ಕರೆ.

Mumbai News Desk

ಸತತ 12 ಗಂಟೆ ಚರ್ಚೆ, ವಾಗ್ವಾದ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

Mumbai News Desk