30 C
Mumbai
April 24, 2026
Mumbai News Kannada
ಮುಂಬಯಿ

ವಾಲ್ಕೇಶ್ವರ ಕವಳೆ ಮಠ ದಲ್ಲಿ  ಪ್ರತಿಷ್ಠಾ ವರ್ಧಂತಿ ಉತ್ಸವ. 





 

    ಮುಂಬಯಿ ಜೂ ,2.    ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆದಿಮಠವೆಂದು ಪರಿಗಣಿಸಲ್ಪಟ್ಟ ಶ್ರೀ ಗೌಡಪಾದಾಚಾರ್ಯ ಕೈವಲ್ಯ ಮಠ, ಪೊಂಡಾ, ಗೋವಾದ 77ನೇ ಯತಿವಾರ್ಯರಾದ ಪರಮಪೂಜ್ಯ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಯಾವರ ದಿವ್ಯ ಚರಣ ಕಮಲಗಳಲ್ಲಿ ಪಾದಪೂಜೆ   ಶನಿವಾರ,ಜೂ 25. ರಂದು ಅರ್ಪಿಸಿದರು.

ಬೆಳಿಗ್ಗೆ  ಭಜನೆಗಳ ಬಳಿಕ ಕವಳೆ ಮಠದ ಆರಾಧ್ಯ ದೇವತೆ ಶ್ರೀ ಭವಾನಿಶಂಕರ ದೇವರ ಹಾಗೂ ಕಾಳಿಕಾ ಮಾತೆ/ಶಾಂತಾದುರ್ಗಾ ದೇವಿಗೆ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭಕ್ತಿ ಪೂರ್ವಕವಾಗಿ   ಆರತಿ ಸಮರ್ಪಿಸಿದರು, ತೀರ್ಥ ಪ್ರಸಾದ ನೀಡಿದರು. 

 ಸಹೃದಯಿ ಸದಸ್ಯರು, ಸಂಸ್ಥೆಯ ಪದಾಧಿಕಾರಿಗಳು ಭಿಕ್ಷಾ ಸೇವೆ, ಪಾದಪೂಜೆ ಮತ್ತು ಇನ್ನಿತರ ಸೇವೆಗಳನ್ನು ಸಲ್ಲಿಸಿ ಗುರುಗಳಿಂದ ಪ್ರಸಾದ ಹಾಗೂ ದೇವ್ ಗುರು ಅನುಗ್ರಹಗಳನ್ನು ಪಡೆದರು.

  ಈ ಸಂದರ್ಭದಲ್ಲಿ GSB sabha, Mulund ವತಿಯಿಂದ ಶ್ರೀ ಬಾಳಿಗಾಮಮ್, ಶ್ರೀ ಪಡಿಯಾರ ಮಾಮ, ಶ್ರೀ ಗಣೇಶ್ ರಾವ್, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.ಕವ ಮಠದ ವತಿಯಿಂದ ಪ್ರಮೋದ್ gaayatonde, ತೋನ್ಸೆ ವೆಂಕಟೇಶ್ ಶೆಣೈ, phadnis, Samir Nadkarni, Smt Gayatonde, chintamani Nafakarni, kamalaksha Saraf ( PRO ), ravindra shanbhag ಇನ್ನಿತರರು ಉಪಸ್ಥಿತರಿದ್ದರು. ಪ್ರಧಾನ ಅರ್ಚಕರಾದ ಶಶಿಕಾಂತ್ ನಾಯಕರು ಪೂಜಾ ವಿಧಿಯಲ್ಲಿ ಸಹಕರಿಸಿದರು.



Related posts

ಕಲೀನಾ ಸೌತ್ ಸೇವಾ ಸಂಘದ ಸಾರ್ವಜನಿಕ ಗಣೇಶೋತ್ಸವ.

Mumbai News Desk

ಅಖಿಲ ಕರ್ನಾಟಕ ಜೈನ ಸಂಘ, ಮುಂಬಯಿ ವತಿಯಿಂದ ಮಹಾವೀರ ಜಯಂತಿ ಆಚರಣೆ

Mumbai News Desk

ಮೀರಾರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ವಿಜೃಂಭಣೆ ಯಿಂದ ಸಂಪನ್ನ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ – ಆಟಿಡ್ ಒಂಜಿ ದಿನತ ಸಂಭ್ರಮ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಗಣರಾಜ್ಯೋತ್ಸವ ಆಚರಣೆ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅಂಕಿತಾ ಭಾಸ್ಕರ್ ಭಂಡಾರಿ ಗೆ ಶೇ 82.60 ಅಂಕ.

Mumbai News Desk