30.9 C
Mumbai
June 8, 2026
Mumbai News Kannada
ಮುಂಬಯಿ

ಶ್ರೀ ಜಗದಂಬ ಮಂದಿರ ಡೊಂಬಿವಲಿ ನೂತನ ಕಾರ್ಯಕಾರಿ ಸಮಿತಿ ರಚನೆ : ಅಧ್ಯಕ್ಷರಾಗಿ ದಿವಾಕರ್ ರೈ ಪುನರಾಯ್ಕೆ





ಶ್ರೀ ಜಗದಂಬ ಮಂದಿರ ಡೊಂಬಿವಲಿ ನೂತನ ಕಾರ್ಯಕಾರಿ ಸಮಿತಿ ರಚನೆ : ಅಧ್ಯಕ್ಷರಾಗಿ ದಿವಾಕರ್ ರೈ ಪುನರಾಯ್ಕೆ

ಶ್ರೀ ಜಗದಂಬ ಮಂದಿರದ ವಿಶೇಷ ಮಹಾಸಭೆಯು ತಾ 06/07/2025 ರವಿವಾರ ಬೆಳಿಗ್ಗೆ 10:30 ಗಂಟೆಗೆ ಮಂದಿರದ ಅಧ್ಯಕ್ಷರಾದ ದಿವಾಕರ್ ರೈಯವರ ಅಧ್ಯಕ್ಷತೆಯಲ್ಲಿ ಮಂದಿರದ ವಠಾರದಲಿ ಜರುಗಿತು.
ಅಂದಿನ ಸಭೆಯಲ್ಲಿ ಶ್ರೀ ಜಗದಂಬ ಮಂದಿರದ ನೂತನ ಕಾರ್ಯಕಾರಿ ಸಮಿತಿ (2025-2028) ರಚಿಸಲಾಯಿತು. ನೂತನ ಸಮಿತಿಯಲ್ಲಿ
ಅಧ್ಯಕ್ಷರಾಗಿ ದಿವಾಕರ್ ಜಿ. ರೈ ಅವರನ್ನು ಪುನರಾಯ್ಕೆ ಗಳಿಸಲಾಯಿತು. ಉಪಾಧ್ಯಕ್ಷರುಗಳಾಗಿ ಉದ್ಯಮಿ ರವೀಂದ್ರ ವೈ ಶೆಟ್ಟಿ ಹಾಗು ಸಮಾಜ ಸೇವಕ ದಿನೇಶ್ ಪೂಜಾರಿ ಕುಪ್ಪೆಟ್ಟು,
ಕಾರ್ಯದರ್ಶಿಯಾಗಿ ರಾಜೇಶ್ ಕೋಟ್ಯಾನ್, ಜೊತೆ ಕಾರ್ಯದರ್ಶಿಯಾಗಿ ಸಚಿನ್ ಪೂಜಾರಿ ಪಲಿಮಾರು, ಕೋಶಾಧಿಕಾರಿಯಾಗಿ ಸಂತೋಷ್ ಶೆಟ್ಟಿ ಮುಕ್ಕ ಹಾಗೂ ಜೊತೆ ಕೋಶಾಧಿಕಾರಿಯಾಗಿ ಹರೀಶ್ ಕೋಟ್ಯಾನ್,
ಸಲಹೆಗಾರರಾಗಿ : ರಮೇಶ್ ಕುಕ್ಯಾನ್ ಹಾಗು ಉದ್ಯಮಿ ಸತೀಶ್ ಶೆಟ್ಟಿ ಅಜೆಕಾರು,
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ
ಹೇಮಾನಂದ ದೇವಾಡಿಗ,
ಸವಿನ್ ಆಳ್ವ, ಪ್ರಕಾಶ್ ಭಂಡಾರಿ,
ವಿಜಯ್ ಶೆಟ್ಟಿ ಸಜೀಪ ಗುತ್ತು,
ಗಣೇಶ್ ಕೋಟ್ಯಾನ್, ಹರೀಶ್ ಮಡಿವಾಳ, ಸುರೇಶ್ ಅಂಚನ್,
ಸುರೇಶ್ ಕರ್ಕೇರ, ಯತೀಶ್ ಪೂಂಜ, ಉದಯ್ ಶೆಟ್ಟಿ, ಪ್ರಸಾದ್ ದೇವಾಡಿಗ, ರಕ್ಷನ್ ಸಾಲ್ಯಾನ್,
ರತನ್ ಪೂಜಾರಿ, ಸುರೇಶ್ ಶೆಟ್ಟಿ ಬಳ್ಕುಂಜೆ, ನಿಖಿಲ್ ಕೋಟ್ಯಾನ್,
ಚಿನ್ಮಯ್ ಸಾಲ್ಯಾನ್, ಚಂದ್ರಹಾಸ್ ರೈ, ನಿಶಾಂತ್ ರಾವ್, ರಜತ್ ದೇವಾಡಿಗ.

ವಿಶೇಷ ಆಮಂತ್ರಿತರಾಗಿ :
ನ್ಯಾಯವಾದಿ ಸುಂದರ್ ಜೆ. ಶೆಟ್ಟಿ,
ತಿಲಕ್ ಕುಮಾರ್ ಸನಿಲ್,
ಗೋಪಾಲ್ ಕೋಟ್ಯಾನ್,
ಲಕ್ಷ್ಮಣ್ ಚಿತ್ರಾಪು, ಸುಂದರ್ ಮೊಯ್ಲಿ, ಕೃಷ್ಣ ಬಂಗೇರ, ಶ್ರೀಧರ್ ಅಮೀನ್, ಜಗದೀಶ್ ನಿಟ್ಟೆ.

ಉಪಸಮಿತಿ :
ಸಾಂಸ್ಕೃತಿಕ ಸಮಿತಿ:
ಕಾರ್ಯಾಧ್ಯಕ್ಷರಾಗಿ ವಿಜಯ ಶೆಟ್ಟಿ ಸಜೀಪ ಗುತ್ತು,
ಕಾರ್ಯದರ್ಶಿಯಾಗಿ ಚಿನ್ಮಯ್ ಸಾಲ್ಯಾನ್,

ಶನಿ ಪೂಜೆ ಸಮಿತಿ :
ಕಾರ್ಯಾಧ್ಯಕ್ಷರಾಗಿ ಸುರೇಶ್ ಕರ್ಕೇರ, ಸದಸ್ಯರಾಗಿ ಲಕ್ಷ್ಮಣ್ ಚಿತ್ರಾಪು, ಉದಯಾನಂದ ಕರುಣಾಕರ್, ಸುರೇಶ್ ಅಂಚನ್,
ಗೋಪಾಲ್ ಕೋಟ್ಯಾನ್,

ಭಜನೆ ಸಮಿತಿಯ ಭುವಾಜಿಯವರಾಗಿ ಸಚಿನ್ ಪೂಜಾರಿ ಪಲಿಮಾರು, ಸುರೇಶ್ ಶೆಟ್ಟಿ ಬಳ್ಕುಂಜೆ, ಚಂದ್ರಹಾಸ ರೈ,
ಸದಸ್ಯರಾಗಿ ತೇಜಸ್ ಪೂಜಾರಿ, ನಾಗರಾಜ್ ಶ್ಯಾನುಭಾಗ್,
ಆಂತರಿಕ ಲೆಕ್ಕ ಪರಿಶೋಧಕರಾಗಿ ಸಂತೋಷ್ ಶೆಟ್ಟಿ ಯವರನ್ನು ಆಯ್ಕೆ ಮಾಡಲಾಯಿತು.

ತದ ನಂತರ ತಾ: 22/09/2025 ರಿಂದ 02/10/2025 ರ ವರೆಗೆ ನಡೆಯುವ ಶ್ರೀ ಜಗದಂಬ ಮಂದಿರದ 11 ನೇ ಶರನ್ನವರಾತ್ರಿ ಮಹೋತ್ಸವದ ಬಗ್ಗೆ ಚರ್ಚಿಸಿ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರೂಪರೇಷೆ ನೀಡಲಾಯಿತು.
ನಂತರ ನೂತನ ಅಧ್ಯಕ್ಷರಾಗಿ ಪುನರಾಯ್ಕೆಯಾದ ದಿವಾಕರ್ ರೈ ರವರು ಆಯ್ಕೆಯಾದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಅಭಿನಂದಿಸಿ, ನವರಾತ್ರಿಗೆ ಮಂದಿರ ಸದಸ್ಯರು ಸಹಕರಿಸಬೇಕು ಎಂದರು. ಕೊನೆಗೆ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ವಂದಿಸಿದರು.
ರಾಷ್ಟಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.



Related posts

ಮುಂಬಯಿಯ ಚಾರ್ಕೋಪ್ ಕನ್ನಡಿಗರ ಬಳಗದಲ್ಲಿ ರಂಗೋಲಿ ಸ್ಪರ್ಧೆ

Mumbai News Desk

ಮುಂಬೈ ಹೋಟೆಲ್​ ಉದ್ಯಮಿ ಜಯ್​ಶೆಟ್ಟಿ ಕೊಲೆ ಪ್ರಕರಣ : ಗ್ಯಾಂಗ್ ಸ್ಟರ್ ಛೋಟಾ ರಾಜನ್ ಗೆ ಜಾಮೀನು

Mumbai News Desk

2023/24 ಎಚ್ ಎಸ್ ಸಿ . ಪರೀಕ್ಷೆಯಲ್ಲಿ  ಆಶಿಶ್ ಅಶೋಕ್ ಕುಲಾಲ್ ಶೇ.84.33%

Mumbai News Desk

ಮಲಾಡ್ : ತಥಾಸ್ತು ಫೌಂಡೇಶನ್ ಅಯ್ಯಪ್ಪ ಭಕ್ತ ವೃಂದದ 20 ನೇ ವರ್ಷದ ವಾರ್ಷಿಕ ಅಯ್ಯಪ್ಪ

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು ಫೋರ್ಟ್‌ನ ಮನೋಹರ್ ದಾಸ್ ಸ್ಟ್ರೀಟ್‌ನಲ್ಲಿರುವ ಬಿ.ಎಂ.ಸಿ ಶಾಲೆಗೆ ಸ್ಥಳಾಂತರ

Mumbai News Desk

ಕುಲಾಲ ಸಂಘ ಮುಂಬಯಿ ನವಿ ಮುಂಬಯಿ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನದ ಉದ್ಘಾಟನಾ ಆಹ್ವಾನ ಪತ್ರಿಕೆ ವಿತರಣಾ ಸಮಾರಂಭ

Mumbai News Desk