32 C
Mumbai
April 24, 2026
Mumbai News Kannada
ತುಳುನಾಡು

*ಕಲಾ ಸಾಧನ ಸಂಸ್ಥೆ ಸಮರ್ಪಿಸಿದ ಸ್ವರದಾರ ಸಂಗೀತ ಹಬ್ಬ, ಸಂಗೀತ ಆರೋಗ್ಯಕ್ಕೆ ಔಷಧಿ ಇದ್ದಂತೆ;: ಐಕಳ ಹರೀಶ್ ಶೆಟ್ಟಿ*





*****************

   ಮಂಗಳೂರು ಆ12.  ನಗರದ  ಓಶಿಯನ್  ಪರ್ಲ್  ಸಭಾಭವನದಲ್ಲಿ  ಪತ್ರಕರ್ತ ಶ್ರೀನಿವಾಸ್ ಇಂದಾಜೆ ಇವರ ನೇತೃತ್ವದಲ್ಲಿ ಕಲಾ ಸಾಧನ ಮಂಗಳೂರು ಇವರು ಸಮರ್ಪಿಸಿದ ಸ್ವರ ದಾರಾ ಸಂಗೀತ ಹಬ್ಬ , ಕಾರ್ಯಕ್ರಮವನ್ನು   ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ  ಐಕಳ ಹರೀಶ್ ಶೆಟ್ಟಿ ಅವರು ಉದ್ಘಾಟಿಸಿದ್ದರು 

ಬಳಿಕ  ಮಾತನಾಡುತ್ತಾ ಸಂಗೀತ ಮನುರಂಜಿಸುದಲ್ಲದೆ. ಅದರಿಂದ ಆರೋಗ್ಯಕ್ಕೆ ಕೂಡ ಉತ್ತಮ ಔಷಧಿ ಇದ್ದಂತೆ, ಬಾಳ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ನಿರಂತರವಾಗಿ ನಡೆಯಲಿ ಎಂದರು,

, ಕಾರ್ಯಕ್ರಮದಲ್ಲಿ ನಗರದ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಐಪಿಎಸ್, ಕಿಶೋರ್ ಆಳ್ವ ಅಧ್ಯಕ್ಷರು ಅದಾನಿ ಗ್ರೂಪ್ ಕೃಷ್ಣ ಹೆಗಡೆ ಜಿಎಂ ಎಂಆರ್‌ಪಿಎಲ್ ,ಕೆ ದಿವಾಕರ್ ಜಿ ಎಂ  ಕಾರ್ಡ್ ಲೈಟ್ ,

ಶಾoಭ ಶಿವ ರಾವ್ ,ಎಂ ಡಿ ಅನಘ  ರಿಫೈನರಿಸ್, ಡಾಕ್ಟರ್ ಅರುಣ್ ಕುಮಾರ್ ರೈ ಎ ಎಂ ಡಿ ಭಾರತ್ ಆಗ್ರೋ, ಮೋಹನ್ದಾಸ್ ಕಾಮತ್ ಇಂಜಿನಿಯರ್ ಕುವೈಟ್, ಉಪಸ್ಥಿತರಿದ್ದರು,

ಬಳಿಕ ಮನರಂಜಿಸುವ ಸಂಗೀತ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದಲ್ಲಿ ಸಂಗೀತ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು,



Related posts

ಪುನರೂರು ಪ್ರತಿಷ್ಠಾನದ ವತಿಯಿಂದ ಪುನರೂರು ಸಂಭ್ರಮ.

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು: ಮೂರನೇ ಸ್ಥನ್ಯಪಾನ ಕೊಠಡಿ ಉದ್ಘಾಟನೆ

Mumbai News Desk

ಮೂಲ್ಕಿ ಅರಮನೆ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

Mumbai News Desk

ಧಾಖಲೆಯೊಂದಿಗೆ ತಿರುವೈಲು ಕಂಬಳ ಸಂಪನ್ನ: ಮುಂಬೈಯ ಪುರೋಹಿತರಾದ ಪ್ರವೀಣ್ ಭಟ್ ಅವರಿಗೆ ಸನ್ಮಾನ

Mumbai News Desk

ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದ 18ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳ ದತ್ತು ಸ್ವೀಕರ

Mumbai News Desk

ಮೂಲ್ಕಿ: “ಅಮ್ಮನ ಆಸರೆ” ಕಾರ್ಯಕ್ರಮಕ್ಕೆ ಚಾಲನೆ

Mumbai News Desk