
ಹೆಜಮಾಡಿ ಯ ಇತಿಹಾಸ ಪ್ರಸಿದ್ಧ ಧರ್ಮ ಜಾರಾಂಧಯ ದೈವಸ್ಥಾನ (ಕುದುರೆ ಜಾರಾಂದಾಯ ದೈವಸ್ಥಾನ ) ದ ವಾರ್ಷಿಕ ಬಂಡಿ ನೇಮ ಉತ್ಸವ ಜನವರಿ 25ರಂದು ಬಹು ವಿಜೃಂಭಣೆ ಯಿಂದ ಜರಗಿತು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಭಾರತ್ ಕೋ ಆಪರೇಟವ್ ಬ್ಯಾಂಕ್ ಅಧ್ಯಕ್ಷ ಸೂರ್ಯ ಕಾಂತ್ ಜಯ ಸುವರ್ಣ, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನ ದ ಆಡಳಿತ ಮೊಕ್ತೇಶ್ವರ ದಯಾನಂದ ಹೆಜಮಾಡಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಜಿ. ಸುವರ್ಣ, ಹೆಜಮಾಡಿ ಬಿಲ್ಲವರ ಸಂಫದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ, ಜಿನರಾಜ್ ಬಂಗೇರ, ದೈವಸ್ಥಾನ ದ ಅಧ್ಯಕ್ಷ ಪ್ರಭೋದ್ ಚಂದ್ರ ಹೆಜಮಾಡಿ, ಗೌರವ ಅಧ್ಯಕ್ಷ ಮಾಧವ ಸನೀಲ್,ದಾಮೋದರ ಬಂಗೇರ, ನಾರಾಯಣ ಪಿ ಆಮೀನ್, ಕಾರ್ಯದರ್ಶಿ ಮನೋಹರ್ ಹೆಜ್ಮಾಡಿ, ಕೋಶಾಧಿಕಾರಿ ದಿನೇಶ್ ಸಾಲ್ಯಾನ್, ದಯಾನಂದ್ ಪೂಜಾರಿ, ಸೀತಾರಾಮ್ ಅಮೀನ್ ಸುಬಾಸ್ ಜಿ ಸಾಲ್ಯಾನ್,ಸೂರಜ್ ಭೋಜ ಪೂಜಾರಿ ಮೊದಲಾದವರು ಭಾಗವಹಿಸಿದರು.




