
ಚಿತ್ರ ವರದಿ ದಿನೇಶ್ ಕುಲಾಲ್.
ಮುಂಬೈ ಮಹಾನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಕರ್ನಾಟಕದ ನೂತನ ಮುಖ್ಯಮಂತ್ರಿ
ಡಿ.ಕೆ. ಶಿವಕುಮಾರ್ ಅವರನ್ನು ಜೂನ್ 20ರಂದು ಸಂಜೆ ಮುಂಬೈಯ ವಿಲೇ ಪಾರ್ಲೆ ಯ ವಿಮಾನ ನಿಲ್ದಾಣದಲ್ಲಿ ಚಿನ್ನರ ಬಿಂಬ ಟ್ರಸ್ಟಿನ ಸಂಸ್ಥಾಪಕ, ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ ಯವರು ಶಾಲು ಹೊದಿಸಿ, ಆತ್ಮೀಯವಾಗಿ ಅಭಿನಂದಿಸಿದರು.

ಮುಖ್ಯಮಂತ್ರಿಗಳ ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಪ್ರಕಾಶ್ ಭಂಡಾರಿಯವರು ತಮ್ಮ ಸಂಸ್ಥೆ ಚಿಣ್ಣರ ಬಿಂಬದ ಬಗ್ಗೆ ಪ್ರಸ್ತಾವಿಕ ವಿಷಗಳನ್ನು ತಿಳಿಸಿದ್ದರು.
ಪ್ರಕಾಶ್ ಭಂಡಾರಿ ಅವರೊಂದಿಗೆ ಉದ್ಯಮಿ ಭರತ್ ವಿಜನ್ ಉಪಸ್ಥರಿದ್ದರು.




