32 C
Mumbai
March 7, 2026
Mumbai News Kannada
ಪ್ರಕಟಣೆ

ಥಾಣೆಯ ಕೆಲವು ಕಡೆ ಜ.19ಕ್ಕೆ 24 ಗಂಟೆ ನೀರು ಸರಬರಾಜು ವ್ಯತಯ.






ಥಾಣೆ ಮಹಾನಗರಪಾಲಿಕೆಯ ಆದೇಶದಂತ್ತೆ ಜನವರಿ 19 ಮತ್ತು ಜನವರಿ 20ರಂದು ತುರ್ತು ದುರಸ್ತಿ, ಹಾಗೂ ನಿರ್ವಹಣೆ ಕಾಮಗಾರಿಗಾಗಿ 24 ಗಂಟೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ಥಾಣೆಯ ಘೋಡ್ ಬಂದರ್ ರೋಡ್, ಲೋಕಮಾನ್ಯ ನಗರ್, ವರ್ತಕ್ ನಗರ್, ಸಾಕೆತ್, ರೀಟು ಪಾರ್ಕ್, ಗಾಂಧಿ ನಗರ್, ರುಸ್ತಮಜಿ, ಸಿದ್ಧಚಾಲ್, ಇಂದಿರಾ ನಗರ್, ರೂಪಾದೇವಿ, ಶ್ರೀನಗರ್, ಸಾಮಂತನಗರ್, ಸಿದ್ದೇಶ್ವರ, ಜಾನ್ಸನ್, ಮುಂಬ್ರ ಹಾಗೂ ಕಲ್ವಾದ ಕೆಲವು ಪ್ರದೇಶಗಳಿಗೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ದುರಸ್ತಿಯ ಬಳಿಕ 1-2 ದಿನ ಕಡಿಮೆ ಒತ್ತಡದಿಂದ ನೀರು ಸರಬರಾಜು ಆಗುವ ಸಂಭವ ಇರುವುದರಿಂದ, ಮೇಲೆ ನಮೂದಿಸಿದ ಪ್ರದೇಶದ ಜನರು, ನೀರು ಸಂಗ್ರಹಣೆ ಮಾಡುವಂತ್ತೆ ಹಾಗೂ ಪೋಲಾಗದಂತ್ತೆ ಎಚ್ಚರವಹಿಸುವಂತ್ತೆ ಥಾಣೆ ಮಹಾನಗರ ಪಾಲಿಕೆ ಪ್ರಕಟಣೆ ಮೂಲಕ ತಿಳಿಸಿದೆ.



Related posts

ಆ. 3 ರಿಂದ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇಲ್ಲಿ ನವರಾತ್ರಿ ಉತ್ಸವ.

Mumbai News Desk

ಜ. 12. ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ : ಕೋಟಿ -ಚೆನ್ನಯ ಕ್ರೀಡೋತ್ಸವ

Mumbai News Desk

ಅ.9,ಭಾಯಂದರ್ ಬಿಲ್ಲವರ ಅಸೋಸಿಯೇಶನಿನ ಸ್ಥಳೀಯ ಕಚೇರಿಯ ವತಿಯಿಂದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮ.

Mumbai News Desk

ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನ ದಹಿಸರ್: ಫೆ.14  ಮತ್ತು 15 ರಂದು 40ನೇ ವರ್ಷದ ವಾರ್ಷಿಕ ಮಹಾಪೂಜಾ ಮಹೋತ್ಸವ ; ಬಲಿ ಉತ್ಸವ, ಸಾಧಕರಿಗೆ ಸನ್ಮಾನ ; ಯಕ್ಷಗಾನ ಪ್ರದರ್ಶನ.

Mumbai News Desk

ಬ್ರಹ್ಮ ಶೀ ನಾರಾಯಣ ಗುರುಗಳ ದಂತ [ದಿವ್ಯ ದಂತ] ಪ್ರದರ್ಶನ

Mumbai News Desk

ಜ 22: ಯಕ್ಷ ಪ್ರಿಯ ಬಳಗ ಮೀರಾ ಭಯಂದರ್ ಇದರ ವತಿಯಿಂದ* ಶ್ರೀ ರಾಮ*  ಯಕ್ಷಗಾನ

Mumbai News Desk