30.9 C
Mumbai
June 8, 2026
Mumbai News Kannada
ಪ್ರಕಟಣೆ

ಥಾಣೆಯ ಕೆಲವು ಕಡೆ ಜ.19ಕ್ಕೆ 24 ಗಂಟೆ ನೀರು ಸರಬರಾಜು ವ್ಯತಯ.






ಥಾಣೆ ಮಹಾನಗರಪಾಲಿಕೆಯ ಆದೇಶದಂತ್ತೆ ಜನವರಿ 19 ಮತ್ತು ಜನವರಿ 20ರಂದು ತುರ್ತು ದುರಸ್ತಿ, ಹಾಗೂ ನಿರ್ವಹಣೆ ಕಾಮಗಾರಿಗಾಗಿ 24 ಗಂಟೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ಥಾಣೆಯ ಘೋಡ್ ಬಂದರ್ ರೋಡ್, ಲೋಕಮಾನ್ಯ ನಗರ್, ವರ್ತಕ್ ನಗರ್, ಸಾಕೆತ್, ರೀಟು ಪಾರ್ಕ್, ಗಾಂಧಿ ನಗರ್, ರುಸ್ತಮಜಿ, ಸಿದ್ಧಚಾಲ್, ಇಂದಿರಾ ನಗರ್, ರೂಪಾದೇವಿ, ಶ್ರೀನಗರ್, ಸಾಮಂತನಗರ್, ಸಿದ್ದೇಶ್ವರ, ಜಾನ್ಸನ್, ಮುಂಬ್ರ ಹಾಗೂ ಕಲ್ವಾದ ಕೆಲವು ಪ್ರದೇಶಗಳಿಗೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ದುರಸ್ತಿಯ ಬಳಿಕ 1-2 ದಿನ ಕಡಿಮೆ ಒತ್ತಡದಿಂದ ನೀರು ಸರಬರಾಜು ಆಗುವ ಸಂಭವ ಇರುವುದರಿಂದ, ಮೇಲೆ ನಮೂದಿಸಿದ ಪ್ರದೇಶದ ಜನರು, ನೀರು ಸಂಗ್ರಹಣೆ ಮಾಡುವಂತ್ತೆ ಹಾಗೂ ಪೋಲಾಗದಂತ್ತೆ ಎಚ್ಚರವಹಿಸುವಂತ್ತೆ ಥಾಣೆ ಮಹಾನಗರ ಪಾಲಿಕೆ ಪ್ರಕಟಣೆ ಮೂಲಕ ತಿಳಿಸಿದೆ.



Related posts

ನ.29 ರಂದು ವಿನಾಯಕ ಸೇವಾ ಸಮಿತಿ ವತಿಯಿಂದ ಡೊಂಬಿವಲಿಯಲ್ಲಿ ‘ಶನಿ ಮಹಾಪೂಜೆ’

Mumbai News Desk

ಜ. 31 ರಂದು ಗೋರೆಗಾಂವ್ ಕರ್ನಾಟಕ ಸಂಘ, ಮುಂಬೈ: ಗ್ರಂಥಾಯನ ವಿಭಾಗ’ದ ಆಶ್ರಯದಲ್ಲಿ ಎರಡು ಕೃತಿಗಳ ಬಿಡುಗಡೆ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಸೆ. 27 ರಂದು ನವರಾತ್ರಿ ಉತ್ಸವ .ಯಕ್ಷಗಾನ ತಾಳಮದ್ದಳೆ, ದಾಂಡಿಯಾ ರಾಸ್

Mumbai News Desk

ಶ್ರೀ ಮಹಾವಿಷ್ಣು ಮಂದಿರ – ಡೊಂಬಿವಲಿ, ತಾ.26 ಮತ್ತು 27 ಅಕ್ಟೋಬರ್ ರಂದು 47ನೇ ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮ

Mumbai News Desk

ಶ್ರೀ ಮಣಿಕಂಠ ಸೇವಾ ಸಮಿತಿ ,ವಸಾಯಿ ಡಿ.13ರಂದು 22ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ 60ನೇ ವಜ್ರ ಮಹೋತ್ಸವ ದಸರಾ ಆಚರಣೆ

Mumbai News Desk