July 23, 2026
Mumbai News Kannada
ಪ್ರಕಟಣೆ

ಥಾಣೆಯ ಕೆಲವು ಕಡೆ ಜ.19ಕ್ಕೆ 24 ಗಂಟೆ ನೀರು ಸರಬರಾಜು ವ್ಯತಯ.








ಥಾಣೆ ಮಹಾನಗರಪಾಲಿಕೆಯ ಆದೇಶದಂತ್ತೆ ಜನವರಿ 19 ಮತ್ತು ಜನವರಿ 20ರಂದು ತುರ್ತು ದುರಸ್ತಿ, ಹಾಗೂ ನಿರ್ವಹಣೆ ಕಾಮಗಾರಿಗಾಗಿ 24 ಗಂಟೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ಥಾಣೆಯ ಘೋಡ್ ಬಂದರ್ ರೋಡ್, ಲೋಕಮಾನ್ಯ ನಗರ್, ವರ್ತಕ್ ನಗರ್, ಸಾಕೆತ್, ರೀಟು ಪಾರ್ಕ್, ಗಾಂಧಿ ನಗರ್, ರುಸ್ತಮಜಿ, ಸಿದ್ಧಚಾಲ್, ಇಂದಿರಾ ನಗರ್, ರೂಪಾದೇವಿ, ಶ್ರೀನಗರ್, ಸಾಮಂತನಗರ್, ಸಿದ್ದೇಶ್ವರ, ಜಾನ್ಸನ್, ಮುಂಬ್ರ ಹಾಗೂ ಕಲ್ವಾದ ಕೆಲವು ಪ್ರದೇಶಗಳಿಗೆ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.
ದುರಸ್ತಿಯ ಬಳಿಕ 1-2 ದಿನ ಕಡಿಮೆ ಒತ್ತಡದಿಂದ ನೀರು ಸರಬರಾಜು ಆಗುವ ಸಂಭವ ಇರುವುದರಿಂದ, ಮೇಲೆ ನಮೂದಿಸಿದ ಪ್ರದೇಶದ ಜನರು, ನೀರು ಸಂಗ್ರಹಣೆ ಮಾಡುವಂತ್ತೆ ಹಾಗೂ ಪೋಲಾಗದಂತ್ತೆ ಎಚ್ಚರವಹಿಸುವಂತ್ತೆ ಥಾಣೆ ಮಹಾನಗರ ಪಾಲಿಕೆ ಪ್ರಕಟಣೆ ಮೂಲಕ ತಿಳಿಸಿದೆ.



Related posts

    ಕುಲಾಲ ಸಂಘ ಮುಂಬಯಿ :  ಅ 27ರಂದು  94ನೇ ವಾರ್ಷಿಕ ಮಹಾಸಭೆ.

Mumbai News Desk

ನೈನ್ ಹ್ಯಾಂಡ್ಸ್ ಫೌಂಡೇಶನ್ ಮುಂಬಯಿ: ಜು. 13ಕ್ಕೆ ಮಕ್ಕಳ ವಾರ್ಷಿಕ ಶಾಲಾ ಶುಲ್ಕ ವಿತರಣಾ ಕಾರ್ಯಕ್ರಮ

Mumbai News Desk

ಮೇ 2: ಇನ್ನಂಜೆ  ಶಶಿಧರ ಶೆಟ್ಟಿ  ದಂಪತಿಯ ನೇತೃತ್ವದಲ್ಲಿ ಕಾಪು ಶೃಷ್ಟಿ ರೆಸಿಡೆನ್ಸಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

Mumbai News Desk

ಮಾ. 29: ಬೋರಿವಲಿಯ ಶ್ರೀ ಜಗದೀಶ್ವರಿ ದೇವಸ್ಥಾನದಲ್ಲಿ ರಕ್ತದಾನ ಶಿಬಿರ: ಮಾನವೀಯ ಸೇವೆಗೆ ಸ್ಪಂದಿಸಲು ಭಕ್ತಾದಿಗಳಿಗೆ ಕರೆ

Mumbai News Desk

ಫೆ 29 ರಿಂದ ಮಾ 2 ರ ವರಗೆ ಡೊಂಬಿವಲಿ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವ

Mumbai News Desk

ನ.19 ರಂದು ಪುಣೆಯಲ್ಲಿ ಸುವರ್ಣಯುಗ ಪುಸ್ತಕ ಬಿಡುಗಡೆ, ಭಾರತ್ ಬ್ಯಾಂಕ್ ನ ನೂತನ ನಿರ್ದೇಶಕರುಗಳಿಗೆ ಸನ್ಮಾನ

Mumbai News Desk