July 23, 2026
Mumbai News Kannada
ಮುಂಬಯಿ

ಶಿವಸೇನೆ ದಕ್ಷಿಣ ಭಾರತೀಯ ಘಟಕ ಥಾಣೆ ಮತ್ತು ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫೆರ್ ಫೌಂಡೇಶನ್ (ರಿ) ಡೊಂಬಿವಿಲಿ ಇದರ ಜಂಟಿ ಆಶ್ರಯದಲ್ಲಿ ಅರಶಿನ ಕುಂಕುಮ ಕಾರ್ಯಕ್ರಮ







ಶಿವಸೇನೆ ದಕ್ಷಿಣ ಭಾರತೀಯ ಘಟಕ ಥಾಣೆ ಮತ್ತು ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫೆರ್ ಫೌಂಡೇಶನ್ (ರಿ) ಡೊಂಬಿವಿಲಿ ಇದರ ಜಂಟಿ ಆಯೋಜನೆಯಲ್ಲಿ ಫೆಬ್ರವರಿ 10 ರ ಶನಿವಾರ ದಕ್ಷಿಣ ಭಾರತಿಯ ಜನಸಂಪರ್ಕ ಥಾಣೆ ಜಿಲ್ಲಾ ಕಾರ್ಯಾಲಯ ಡೊಂಬಿವಿಲಿ ಯಲ್ಲಿ ಮಹಿಳಾ ಭಚತಘಟ್ ಮಹಿಳೆಯರಿಗಾಗಿ ಅರಿಷಿಣ ಕುಂಕುಮ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶ್ರೀ. ಗೋಪಾಲ್ ಆರ್, ಲ್ಯಾಂಡ್ಗೆ (ಶಿವಸೇನಾ ಕಲ್ಯಾಣ್ ಜಿಲ್ಹಾ ಪ್ರಮುಖ್), ಶ್ರೀ ರಾಜೇಶ್ ಜಿ ಮೋರ್ ( ಶಹರ್ ಪ್ರಮುಖ್ & ಕೆ.ಡಿ.ಎಂ.ಸಿ. ಕಾರ್ಪೊರೇಟರ್.) ಶ್ರೀಮತಿ,, ವಿನುತಾ ವಿ ರಾಣೆ (ಮಾಜಿ ಮೇಯರ್ ಕೆ.ಡಿ.ಎಂ.ಸಿ), ಶ್ರೀಮತಿ’ ಭಾರತಿ ರಾಜೇಶ್ ಮೋರೆ*. (ಕಾರ್ಪೊರೇಟರ್ ಕೆ.ಡಿ.ಎಂ.ಸಿ) ಶ್ರೀ ಸಂತೋಷ ಚವ್ಹಾಣ (ಉಪ ಶಹರ್ ಪ್ರಮುಖ್ ಡೊಂಬಿವಿಲಿ) ಇವರು ಗೌರವಾನಿತಾ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗಹಿಸಿದ್ದರು.

,
ಶಿವಸೇನೆ ಸೌತ್ ಇಂಡಿಯನ್ ಸೆಲ್ ನ ಶ್ರೀಮತಿ ಅನುಪಮಾ ಶೆಟ್ಟಿ (ಕಾರ್ಯಾಧ್ಯಕ್ಷೆ , ದಕ್ಷಿಣ ಭಾರತದ ಘಟಕ ಥಾಣೆ ಜಿಲ್ಲೆ.) ಶ್ರೀ, ಸುಭಾಷ್ ಶೆಟ್ಟಿ (ಸಂಪರ್ಕ ಪ್ರಮುಖ್ ದಕ್ಷಿಣ ಘಟಕ), ಶ್ರೀ ಪ್ರಕಾಶ್ ಶೆಟ್ಟಿ (ಶಹರ್ ಪ್ರಮುಖ್ ಸೌತ್ ಸೆಲ್) ಶ್ರೀ, ಸುರೇಂದ್ರ ಶೆಟ್ಟಿ (ವಿಭಾಗ ಪ್ರಮುಖ್ ಡೊಂಬಿವಿಲಿ ಪೂರ್ವ) ಹಾಗೂ ಎಲ್ಲಾ ದಕ್ಷಿಣ ಭಾರತೀಯ ಘಟಕ ಮತ್ತು ಮಹಿಳಾ ಭಚತ್‌ಘಾಟ್ ತಂಡದ ಸದಸ್ಯರು ಉಪ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುವಲ್ಲಿ ಸಹಕರಿಸಿದರು.



Related posts

ಚಾರ್ಕೋಪ್ ಕನ್ನಡಿಗರ ಬಳಗದ ರಜತ ಮಹೋತ್ಸದ ಸಂಭ್ರಮ ಉದ್ಘಾಟನೆ

Mumbai News Desk

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ – ಕರುಣಾಕರ ಎಂ. ಶೆಟ್ಟಿ

Mumbai News Desk

ಮುಂಬೈ : ಮೊಗವೀರ ಕೋ-ಆಪರೇಟಿವ್ ಬ್ಯಾಂಕ್ ಎಂಪ್ಲಾಯೀಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಪೂಜಾ ಸಮಿತಿ: 44ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವ ಸಂಪನ್ನ

Mumbai News Desk

ಮುಂಬೈಯ ಉದ್ಯಮಿ, ಸಂಘಟಕ ಶ್ರೀನಿವಾಸ ಸಾಫಲ್ಯ ಅವರ ಸೋಮೇಶ್ವರ ನಿವಾಸದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ,ಶ್ರೀ ಶನಿ ಮಹಾಪೂಜೆ.

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಕಾರ್ಯಕ್ರಮ.

Mumbai News Desk

ಕರ್ನಾಟಕ ಸಂಘ ಕಲ್ಯಾಣ್, ವಾರ್ಷಿಕ ಮಹಾ ಸಭೆ : ಹಾಗೂ ನೂತನ ಪದಾಧಿಕಾರಿಗಳ ನಿಯುಕ್ತಿ, ಅಧ್ಯಕ್ಷರಾಗಿ ಜಯಂತ್ ದೇಶಮುಖ್

Mumbai News Desk