28.4 C
Mumbai
March 7, 2026
Mumbai News Kannada
ಮುಂಬಯಿ

ವಾಲ್ಕೇಶ್ವರ ಕವಳೆ ಮಠ ದಲ್ಲಿ  ಪ್ರತಿಷ್ಠಾ ವರ್ಧಂತಿ ಉತ್ಸವ. 





 

    ಮುಂಬಯಿ ಜೂ ,2.    ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆದಿಮಠವೆಂದು ಪರಿಗಣಿಸಲ್ಪಟ್ಟ ಶ್ರೀ ಗೌಡಪಾದಾಚಾರ್ಯ ಕೈವಲ್ಯ ಮಠ, ಪೊಂಡಾ, ಗೋವಾದ 77ನೇ ಯತಿವಾರ್ಯರಾದ ಪರಮಪೂಜ್ಯ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಯಾವರ ದಿವ್ಯ ಚರಣ ಕಮಲಗಳಲ್ಲಿ ಪಾದಪೂಜೆ   ಶನಿವಾರ,ಜೂ 25. ರಂದು ಅರ್ಪಿಸಿದರು.

ಬೆಳಿಗ್ಗೆ  ಭಜನೆಗಳ ಬಳಿಕ ಕವಳೆ ಮಠದ ಆರಾಧ್ಯ ದೇವತೆ ಶ್ರೀ ಭವಾನಿಶಂಕರ ದೇವರ ಹಾಗೂ ಕಾಳಿಕಾ ಮಾತೆ/ಶಾಂತಾದುರ್ಗಾ ದೇವಿಗೆ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭಕ್ತಿ ಪೂರ್ವಕವಾಗಿ   ಆರತಿ ಸಮರ್ಪಿಸಿದರು, ತೀರ್ಥ ಪ್ರಸಾದ ನೀಡಿದರು. 

 ಸಹೃದಯಿ ಸದಸ್ಯರು, ಸಂಸ್ಥೆಯ ಪದಾಧಿಕಾರಿಗಳು ಭಿಕ್ಷಾ ಸೇವೆ, ಪಾದಪೂಜೆ ಮತ್ತು ಇನ್ನಿತರ ಸೇವೆಗಳನ್ನು ಸಲ್ಲಿಸಿ ಗುರುಗಳಿಂದ ಪ್ರಸಾದ ಹಾಗೂ ದೇವ್ ಗುರು ಅನುಗ್ರಹಗಳನ್ನು ಪಡೆದರು.

  ಈ ಸಂದರ್ಭದಲ್ಲಿ GSB sabha, Mulund ವತಿಯಿಂದ ಶ್ರೀ ಬಾಳಿಗಾಮಮ್, ಶ್ರೀ ಪಡಿಯಾರ ಮಾಮ, ಶ್ರೀ ಗಣೇಶ್ ರಾವ್, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.ಕವ ಮಠದ ವತಿಯಿಂದ ಪ್ರಮೋದ್ gaayatonde, ತೋನ್ಸೆ ವೆಂಕಟೇಶ್ ಶೆಣೈ, phadnis, Samir Nadkarni, Smt Gayatonde, chintamani Nafakarni, kamalaksha Saraf ( PRO ), ravindra shanbhag ಇನ್ನಿತರರು ಉಪಸ್ಥಿತರಿದ್ದರು. ಪ್ರಧಾನ ಅರ್ಚಕರಾದ ಶಶಿಕಾಂತ್ ನಾಯಕರು ಪೂಜಾ ವಿಧಿಯಲ್ಲಿ ಸಹಕರಿಸಿದರು.



Related posts

ಮೀರಾರೋಡ್ ಶ್ರೀ ದುರ್ಗಾ ಭಜನ್ ಮಂಡಳಿಯ 18ನೇ ವಾರ್ಷಿಕ ಮಹಾಪೂಜೆ.

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, 88 ನೇ ವಾರ್ಷಿಕೋತ್ಸವ

Mumbai News Desk

ಬಂಟ್ಸ್ ಫೋರಮ್ ಮೀರಾ-ಭಾಯಂದರ್; ಭಕ್ತಿ ಸಡಗರದಿಂದ ಸಂಪನ್ನಗೊಂಡ ಭಜನಾ ಮಂಗಳೋತ್ಸವ.

Mumbai News Desk

ಮದರ್ ಇಂಡಿಯಾ 19ನೇ ಈಸ್ಟ್ ಬಾಂಬೆ ಹಳೇ ವಿದ್ಯಾರ್ಥಿ ಸ್ಕೌಟ್ ಬಳಗದ 4ನೇ ವಾರ್ಷಿಕ ಸ್ನೇಹ ಸಮ್ಮಿಲನ.

Mumbai News Desk

ಕುಲಾಲ ಸಂಘದ ಚರ್ಚ್ ಗೇಟ್- ದಹಿಸರ್ ಸಮಿತಿ ವತಿಯಿಂದ ವಿಹಾರ ಕೂಟ

Mumbai News Desk

ವಡಾಲದ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಗೆ ಎಸ್ ಎಸ್ ಸಿ ಯಲ್ಲಿ ಶೇಕಡ 100% ಫಲಿತಾಂಶ.

Mumbai News Desk