July 23, 2026
Mumbai News Kannada
ಪ್ರಕಟಣೆ

ಭಂಡಾರಿ ಸೇವಾ ಸಂಘ ಮುಂಬಯಿ : ಡಿ. 8ರಂದು “ಪಾಂಚಜನ್ಯ ” ವಾರ್ಷಿಕ ಕುಟುಂಬ ಕೂಟ







ಮುಂಬೈಯ ಪ್ರತಿಷ್ಠಿತ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಭಂಡಾರಿ ಸೇವಾ ಸಮಿತಿಯ ವಾರ್ಷಿಕ ಕುಟುಂಬ ಕೂಟ ” ಪಾಂಚಜನ್ಯ ” ಡಿಸೆಂಬರ್ 8ರಂದು ಆದಿತ್ಯವಾರ ಕುರ್ಲಾ ಪೂರ್ವ ಬಂಟರ ಭವನದ ಸಭಾಗ್ರಹದಲ್ಲಿ ಬೆಳಿಗ್ಗೆ 9:00ಗಂಟೆಯಿಂದ ಸಂಜೆ 4:30ರ ತನಕ ವೈವಿದ್ಯಮ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮುಖ್ಯ ಅತಿಥಿಯಾಗಿ ಅಶೋಕ್ ಭಂಡಾರಿ ( ಪರ್ಕ್ಸ್ ಲಿಂಕ್ಸ್ & ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ) ಇವರು ಉಪಸ್ಥಿತರಿರುವರು.

ಕಾರ್ಯಕ್ರಮಗಳ ವಿವರ :

ಸಮಿತಿ ಸದಸ್ಯರಿಂದ ಭಜನೆ ( Spiritual Time )
ವೆಂಕಟೇಶ್ ರಾವ್ ಅವರಿಂದ ಹಳೇ ಬಾಲಿವುಡ್ ಗಾಯನ (Old Is Gold)

ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆ (Dance, Song, Skit, Video Reels,, Motivational Speech and Musical Instruments )

ದಶವತಾರ (Group Dance By Children & Youth Bhandhavas )

ತ್ರಿನೇತ್ರ (Fire Side Chat With Dr. Sucheta, Adv. Shekar Bhandary & Suresh Bhandary, Prop : Style U Salon)

ಯೋಗ ಜೈ ಹೊ (By Yoga Guru Jayasheel & Troup )
ಕೋಟಿ ಚೆನ್ನಯ (Tulu Drama Spreading The Essence Of Tulunadu )
ರಾಕ್ ದ ಸ್ಟೇಜ್ (DJ Event Open to All in The Audience )

ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ವಾರ್ಷಿಕ ಕುಟುಂಬ ಕೂಟದಲ್ಲಿ ಉಪಸ್ಥಿತರಿರುವಂತೆ ಸಂಘದ ಅಧ್ಯಕ್ಷ ರಂಜಿತ್ ಭಂಡಾರಿ, ಗೌರವ ಕಾರ್ಯದರ್ಶಿ ಸುನಿಲ್ ಭಂಡಾರಿ, ಗೌರವ ಕೋಶಾಧಿಕಾರಿ ಕಾರ್ತಿಕ್ ಭಂಡಾರಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಶೀಲ್ ಭಂಡಾರಿ ಕೇಳಿಕೊಂಡಿದ್ದಾರೆ.
ಸಂಘದ ಉಪಾಧ್ಯಕ್ಷರುಗಳಾದ ಕೇಶವ ಭಂಡಾರಿ, ಪುರುಷೋತ್ತಮ ಭಂಡಾರಿ, ಜೊತೆ ಕಾರ್ಯದರ್ಶಿ ರಮೇಶ್ ಭಂಡಾರಿ, ಜೊತೆ ಕೋಶಾಧಿಕಾರಿ ಎಸ್ ಎಸ್ ಭಂಡಾರಿ, ಹಿರಿಯ ಸದಸ್ಯರುಗಳಾದ ರಮೇಶ್ ವಿ ಭಂಡಾರಿ, ರುಕ್ಮಯ್ಯ ಬಿ, ರಮೇಶ್ ಎನ್ ಭಂಡಾರಿ, ಕರುಣಾಕರ್ ಭಂಡಾರಿ, ಶೀನ ಭಂಡಾರಿ, ರಾಕೇಶ್ ಭಂಡಾರಿ, ಪ್ರಕಾಶ್ ಭಂಡಾರಿ, ಸಲಹಾ ಸಮಿತಿಯ ನ್ಯಾಯವಾದಿ ಆರ್ ಎಂ ಭಂಡಾರಿ, ನ್ಯಾಯವಾದಿ ಶೇಖರ್ ಭಂಡಾರಿ, ಪ್ರಭಾಕರ್ ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಸುಧ ಭಂಡಾರಿ, ಉಪಕಾರ್ಯಧ್ಯಕ್ಷೆ ಲತಾ ಭಂಡಾರಿ, ಗೌರವ ಕಾರ್ಯದರ್ಶಿ ಪ್ರೇಮ ಭಂಡಾರಿ, ಹಿರಿಯ ಸದಸ್ಯರುಗಳಾದ ಶಾಲಿನಿ ಭಂಡಾರಿ, ಪಲ್ಲವಿ ರಂಜಿತ್, ರೇಖಾ ಭಂಡಾರಿ ಹಾಗೂ ಸದಸ್ಯ ಉಷಾ ಭಂಡಾರಿ ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ.



Related posts

ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಆಗಸ್ಟ್ 10ರಂದು ‘ಪ್ರತಿಭಾ ಪುರಸ್ಕಾರ’, “ಆಟಿಡೊಂಜಿ ದಿನ”

Mumbai News Desk

ಮುಂಬಯಿ ವಿವಿ ಕನ್ನಡ ವಿಭಾಗ: ಮಾ. 20ರಂದು ಪ್ರಭಾಕರ ದೇವಾಡಿಗ ಆರೂರು ಅವರ ‘ಲಲಿತ ರಂಗ ಗುಣನಾಯಕ’ ಕೃತಿ ಲೋಕಾರ್ಪಣೆ

Mumbai News Desk

ಕುಲಾಲ ಪ್ರತಿಷ್ಠಾನದ ಆಶ್ರಯದಲ್ಲಿ ನ.23 ರಂದು ವಿಜಯ ಕಲಾವಿದರು ಕಿನ್ನಿಗೋಳಿ ಇದರ ಮುಂಬೈ ಪ್ರವಾಸದ ಉದ್ಘಾಟನೆ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ :ಜ. 7 ರಂದು 36ನೇ ವಾರ್ಷಿಕೋತ್ಸವ

Mumbai News Desk

ಬಂಟರ ಸಂಘ ಮುಂಬಯಿ: ವಸಾಯಿ-ಡಹಾಣು ಪ್ರಾದೇಶಿಕ ಸಮಿತಿ : ಜೂ. 16 ರಂದು  ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ವಿದ್ಯಾರ್ಥಿವೇತನ, ದತ್ತು ಸ್ವೀಕಾರ, ವಿಧವಾವೇತನ, ಅಂಗವಿಕಲರಿಗೆ ಆರ್ಥಿಕ ನೆರವು ವಿತರಣೆ

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್: ಜುಲೈ 19ರಂದು ಆಷಾಢ ಹಬ್ಬ ಆಚರಣೆ

Mumbai News Desk