30.9 C
Mumbai
June 8, 2026
Mumbai News Kannada
ಪ್ರಕಟಣೆ

ಗೋರೆವಾಂವ್ ಪೂರ್ವದ  ಶ್ರೀ ಸದ್ಗುರುನಿತ್ಯಾನಂದ ಆಶ್ರಮ. ಜು10ರಂದು  ಗುರು ಪೂರ್ಣಿಮೆ.





ಮುಂಬಯಿ ಜು8.ಗೋರೆವಾಂವ್ ಪೂರ್ವದ ಸಹಕಾರವಾಡಿಯ  ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಸಂಸ್ಥೆ   ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ  ಗುರು ಪೂರ್ಣಿಮೆ ಆಚರಣೆ ಜು 10.ರಂದು ನಡೆಯಲಿದೆ.

ಜು10. ಗುರುವಾರ ಬೆಳಿಗ್ಗೆ 7.16 : “ಏಕ ಭಜನಾ ಮಂಗಲೋತ್ಸವ”

ಬೆಳಿಗ್ಗೆ 8.00 ರಿಂದ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಮೂರ್ತಿ ಅಭಿಷೇಕ  8.30 & ತೀರ್ಥ ಪ್ರಸಾದ. 9.30 ರಿಂದ: “ಭಜನ್ ಕೀರ್ತನ” 11.30.ದೇವಾನಂದ್ ಸುವರ್ಣ & ಟ್ರೂಪ್ ಮತ್ತು ಶ್ರೀ ಸದ್ಗುರು ಭಜನಾ ಸಮಿತಿಯಿಂದ ಭಜನೆ.ಮಧ್ಯಾಹ್ನ 12.30 ರಿಂದ ಅನ್ನ ಸಂತರ್ಪಣೆ.ಮಧ್ಯಾಹ್ನ 3.00 ಗಂಟೆಗೆ  ರತ್ನಮ್ಮ ದೇವಪ್ಪ ಗೌಡ ಹೆಗ್ಗೋಡು, ತೀರ್ಥಹಳ್ಳಿ  ಅವರು ಮಕ್ಕಳಿಂದ . ಮತ್ತು ದಿ. ವೀರಮ್ಮ ಮೂಲ್ಯ ಅವರು  ಮಕ್ಕಳಿಂದ ಅನ್ನಸಂತರ್ಪಣೆ.

ಸಂಜೆ 6.00 ರಿಂದ: ವಿವಿಧ ಮನರಂಜನಾ ಕಾರ್ಯಕ್ರಮ ರಾತ್ರಿ 9.00 ಯುವ ಘಟಕದ ಸದಸ್ಯರಿಂದ “ಸದ್ಗುರುಗಳ ಗೀತೆ”ನಡೆಳಿದೆ

ಈ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಗೌರವ ಅಧ್ಯಕ್ಷ ಮೋಹನ್ ಪೂಜಾರಿ. ಅಧ್ಯಕ್ಷ ರಘು ಮೂಲ್ಯ ಕಾರ್ಯದರ್ಶಿ ಸಂತೋಷ್ ಸಾಲಿಯಾನ್. ಕೋಶಧಿಕಾರಿ ಬಬಿತ ಕೋಟ್ಯಾನ್ ಮತ್ತಿತರ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

B. Dinesh Kulal

Mob.: 9821868674



Related posts

ಆಗಸ್ಟ್ 9 ರಂದು ಶ್ರೀ ಜಗದಂಬ ಮಂದಿರ(ರಿ), ದಲ್ಲಿ ನಾಗರ ಪಂಚಮಿ ಉತ್ಸವ

Mumbai News Desk

ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲಕ್ಕೆ ದಿನ ನಿಗದಿ

Mumbai News Desk

ಶ್ರೀ ಮಹಾವಿಷ್ಣು ಮಂದಿರ – ಡೊಂಬಿವಲಿ, ತಾ.26 ಮತ್ತು 27 ಅಕ್ಟೋಬರ್ ರಂದು 47ನೇ ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮ

Mumbai News Desk

ಸೆ.7,8 ರಂದು ಕುಲಾಲ ಸಂಘ ಮುಂಬಯಿ ವತಿಯಿಂದ ಥಾಣೆ ಪಶ್ಚಿಮ ಗೋಡ್ ಬಂದರ್ ನ ಸಂಘದ ನಿವೇಶನದಲ್ಲಿ ಗಣೇಶೋತ್ಸವ ಸಂಭ್ರಮ,

Mumbai News Desk

ತುಳುಕೂಟ ಫೌಂಡೇಶನ್  ಮಹಿಳಾ ವಿಭಾಗ, ಜೂನ್ 21 ರಂದು ಯೋಗ ದಿನಾಚರಣೆ ,

Mumbai News Desk

ರಾಜಲಕ್ಷ್ಮೀ ಕೋ – ಆಪರೇಟ್ ಕ್ರಿಡಿಟ್ ಸೊಸೈಟಿಯ 40ನೆಯ ವಾರ್ಷಿಕ ಸಭೆ

Mumbai News Desk