September 6, 2026
Mumbai News Kannada
ಪ್ರಕಟಣೆ

ಗೇರು ಬೀಜದ ಉತ್ಪನ್ನಗಳು, ಡ್ರೈ ಫ್ರುಟ್ಸ್ ಖಾದ್ಯಗಳು ಇದೀಗ ಮೂಲ್ಕಿಯಲ್ಲಿ ಲಭ್ಯ.





ವಿವಿಧ ಫ್ಲೇವರ್ ಗಳ ಮೂಲಕ ಗ್ರಾಹಕರಿಗೆ ತೃಪ್ತಿ ನೀಡುವ ವಿವಿಧ ರೀತಿಯ ಗುಣಮಟ್ಟದ ಗೇರುಬೀಜದ ಉತ್ಪನ್ನಗಳು ಮತ್ತು ಹಲವು ವಿಧದ ಡ್ರೈ ಫ್ರೂಟ್ಸ್ ಖಾದ್ಯಗಳು ಮೂಲ್ಕಿಯ ಲಯನ್ಸ್ ಸೌಧದಲ್ಲಿ ಇರುವ ಕ್ಯಾನ್ಕೋ ಕ್ಯಾಶ್ಯೂ ಅಂಡ್ ಡ್ರೈ ಫ್ರೂಟ್ಸ್ ಸ್ಟೋರಿನಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಗುಣಮಟ್ಟದ,ಹೊಸ ಆವಿಷ್ಕಾರದ ಮೂಲಕ ಸಂಸ್ಕರಿಸಿದ ಉತ್ತಮ ದರ್ಜೆಯ ಗೇರು ಬೀಜಗಳ ವಿವಿಧ ಫ್ಲೇವರ್ ಗಳ ಮೂಲಕ ಗ್ರಾಹಕರನ್ನು ತೃಪ್ತಿಪಡಿಸುತ್ತಿರುವ ಗೇರು ಬೀಜ, ದ್ರಾಕ್ಷಿ, ಬಾದಾಮ್, ಅಂಜೂರ,ಅಪ್ರಿಕೋಟ್ ಹಾಗೂ ಸೀಡ್ ಮಿಕ್ಸ್ ನಂತಹ ಶುಚಿ ರುಚಿಕರವಾದ ಡ್ರೈ ಫ್ರುಟ್ ಗಳ ಮಾರಾಟ ಮಳಿಗೆ ಮುಲ್ಕಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗ್ರಾಹಕರ ಸೇವೆಗಾಗಿ ಕಾರ್ಯರಂಭಿಸಿದೆ.


ಪಡುಬಿದ್ರಿ,ಸುರತ್ಕಲ್,ಹಳೆಯಂಗಡಿ ಹಾಗೂ ಉಡುಪಿ ಮತ್ತು ಮಂಗಳೂರು ಪರಿಸರದ ಗ್ರಾಹಕರಿಗಾಗಿ ರಖಂ ಮತ್ತು ಚಿಲ್ಲರೆ ಮಾರಾಟ ಆಕರ್ಷಕ ದರದಲ್ಲಿ ಲಭ್ಯವಿದೆ.


ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಉತ್ತಮ ದರ್ಜೆಯ ಡ್ರೈಫ್ರೂಟ್ ಗಳು ಮದುವೆ ಮತ್ತು ಮಂಜಿಯಂತಹ ವಿಶೇಷ ಶುಭ ಸಮಾರಂಭಗಳಿಗೆ ಬೇಕಾದ ಎಲ್ಲಾ ರೀತಿಯ ಉತ್ಪನ್ನಗಳು ಇಲ್ಲಿ ಲಭ್ಯವಿದೆ. ಕ್ಯಾಶ್ಯೂ ಬರ್ಫಿಯಂತಹ ಹಲವು ಗೇರು ಬೀಜದ ಉತ್ಪನ್ನಗಳು ಇಲ್ಲಿ ಸದಾ ದೊರೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ : 8748867828 ಸಂಪರ್ಕಿಸಿ.

.

.



Related posts

ಸೆ. 29ರಂದು ಮಲಾಡ್ ಕನ್ನಡ ಸಂಘ 23ನೇ ವಾರ್ಷಿಕ ಮಹಾಸಭೆ

Mumbai News Desk

ಜ.7 ರಂದು ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ ಇದರ 41ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ

Mumbai News Desk

ಅವಧೂತ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಧ್ಯಾನ ಮಂದಿರ ಪರೆಂಕಿಲ, ಶಿಮಂತೂರು : ಫೆ. 4ರಿಂದ 6, ನೂತನ ಶಿಲಾಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ), ಮುಂಬೈ – ಭಾಂಡುಪ್, ಕಾಂಜುರ್ ಮಾರ್ಗ, ಮುಲುಂಡ್, ವಿಕ್ರೋಲಿ ಪರಿಸರದಲ್ಲಿ ಆಟಿದೊಂಜಿ ದಿನ ಕಾರ್ಯಕ್ರಮ.

Mumbai News Desk

ಮೂಲ್ಕಿ : ನ. 30ರಂದು ಹರಿಶ್ಚಂದ್ರ ಪಿ ಸಾಲ್ಯಾನ್ ಅವರ “ಮುಲ್ಕಿಯ ಕೀರ್ತಿಶೇಷ ಸಾಧಕರು ” ಕ್ರತಿ ಬಿಡುಗಡೆ ಸಮಾರಂಭ

Mumbai News Desk

ಬಿಲ್ಲವ ಸಮಾಜ ಸೇವಾ ಸಂಘ (ರಿ) ಕೊಡೇರಿ: ನವೆಂಬರ್ 21ರಂದು ಕೊಡೇರಿಯಲ್ಲಿ ಹಕ್ರೆಮಠ ಶ್ರೀ ಜೈನಜಟ್ಟಿಗೇಶ್ವರ ದೇವರ 79ನೇ ವರ್ಷದ ಕಂಬಳೋತ್ಸವ

Mumbai News Desk