July 23, 2026
Mumbai News Kannada
ತುಳುನಾಡು

*ಕಲಾ ಸಾಧನ ಸಂಸ್ಥೆ ಸಮರ್ಪಿಸಿದ ಸ್ವರದಾರ ಸಂಗೀತ ಹಬ್ಬ, ಸಂಗೀತ ಆರೋಗ್ಯಕ್ಕೆ ಔಷಧಿ ಇದ್ದಂತೆ;: ಐಕಳ ಹರೀಶ್ ಶೆಟ್ಟಿ*







*****************

   ಮಂಗಳೂರು ಆ12.  ನಗರದ  ಓಶಿಯನ್  ಪರ್ಲ್  ಸಭಾಭವನದಲ್ಲಿ  ಪತ್ರಕರ್ತ ಶ್ರೀನಿವಾಸ್ ಇಂದಾಜೆ ಇವರ ನೇತೃತ್ವದಲ್ಲಿ ಕಲಾ ಸಾಧನ ಮಂಗಳೂರು ಇವರು ಸಮರ್ಪಿಸಿದ ಸ್ವರ ದಾರಾ ಸಂಗೀತ ಹಬ್ಬ , ಕಾರ್ಯಕ್ರಮವನ್ನು   ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ  ಐಕಳ ಹರೀಶ್ ಶೆಟ್ಟಿ ಅವರು ಉದ್ಘಾಟಿಸಿದ್ದರು 

ಬಳಿಕ  ಮಾತನಾಡುತ್ತಾ ಸಂಗೀತ ಮನುರಂಜಿಸುದಲ್ಲದೆ. ಅದರಿಂದ ಆರೋಗ್ಯಕ್ಕೆ ಕೂಡ ಉತ್ತಮ ಔಷಧಿ ಇದ್ದಂತೆ, ಬಾಳ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ನಿರಂತರವಾಗಿ ನಡೆಯಲಿ ಎಂದರು,

, ಕಾರ್ಯಕ್ರಮದಲ್ಲಿ ನಗರದ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಐಪಿಎಸ್, ಕಿಶೋರ್ ಆಳ್ವ ಅಧ್ಯಕ್ಷರು ಅದಾನಿ ಗ್ರೂಪ್ ಕೃಷ್ಣ ಹೆಗಡೆ ಜಿಎಂ ಎಂಆರ್‌ಪಿಎಲ್ ,ಕೆ ದಿವಾಕರ್ ಜಿ ಎಂ  ಕಾರ್ಡ್ ಲೈಟ್ ,

ಶಾoಭ ಶಿವ ರಾವ್ ,ಎಂ ಡಿ ಅನಘ  ರಿಫೈನರಿಸ್, ಡಾಕ್ಟರ್ ಅರುಣ್ ಕುಮಾರ್ ರೈ ಎ ಎಂ ಡಿ ಭಾರತ್ ಆಗ್ರೋ, ಮೋಹನ್ದಾಸ್ ಕಾಮತ್ ಇಂಜಿನಿಯರ್ ಕುವೈಟ್, ಉಪಸ್ಥಿತರಿದ್ದರು,

ಬಳಿಕ ಮನರಂಜಿಸುವ ಸಂಗೀತ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದಲ್ಲಿ ಸಂಗೀತ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು,



Related posts

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಇಂದಿನಿಂದ ಮಾ. 5ರ ತನಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Mumbai News Desk

ಹೆಜಮಾಡಿ ಬಿರುವೆರ್ ಬ್ರದರ್ಸ್ ನ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಪೂಜಾರಿ ಆಯ್ಕೆ.

Mumbai News Desk

ಕಾರ್ನಾಡು ಮಾಗಂದಡಿ ಗೋಪಾಲ್ ನಾಯಗರಿಗೆ ಸನ್ಮಾನ

Mumbai News Desk

ಯುವವಾಹಿನಿ ಮೂಲ್ಕಿ ಆಟಿಡೊಂಜಿ ದಿನ :ಹಿಂದಿನ ಆಟಿಯ ದಿನಗಳನ್ನು ನೆನಪು ಮಾಡುವ ಕಾರ್ಯಕ್ರಮ

Mumbai News Desk

ಓಂ ಶ್ರೀ ಜಗದೀಶ್ವರಿ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ (ರಿ.)ಯ ವತಿಯಿಂದ ಆಟಿದ ಪೊರ್ಲು ಕಾರ್ಯಕ್ರಮ

Mumbai News Desk

ಕೆ ಎನ್ ಚಂದ್ರಶೇಖರ್ ಅವರ ಬೀಸು ಬಲೆಗೆ ಭಾರಿ ಗಾತ್ರದ ತೊರಕೆ ಮೀನು (STING RAY FISH)

Mumbai News Desk