31 C
Mumbai
June 8, 2026
Mumbai News Kannada
ಪ್ರಕಟಣೆ

ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆ ನಾಲಸೋಪಾರ : ಜ. 4ರಂದು 30ನೇ ವರ್ಷದ ವಾರ್ಷಿಕ ಅಯ್ಯಪ್ಪ ಮಹಾಪೂಜೆ






ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆ (ರಿ), ನಾಲಸೋಪಾರ, ಇದರ ವತಿಯಿಂದ
​30ನೇ ವರ್ಷದ ವಾರ್ಷಿಕ ಅಯ್ಯಪ್ಪ ಮಹಾ ಪೂಜೆ
ಭಾನುವಾರ, ಜನವರಿ 4, 2026ರಂದು ನಾಲಾಸೋಪಾರ ಪೂರ್ವ, ಮಜಿಥಿಯಾ ನಾಕಾ, ಅಚೋಲೆ ರೋಡ್, ದ್ವಾರಕಾ ಹೋಟೆಲ್ ಬಳಿಯಲ್ಲಿ ಪದ್ಮನಾಭ ಪೂಜಾರಿ ಗುರುಸ್ವಾಮಿ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.

​ಕಾರ್ಯಕ್ರಮದ ವಿವರ :

​ಬೆಳಿಗ್ಗೆ 6:00 ಗಂಟೆಗೆ: ಗಣಹೋಮ ( ಶೇಖರ್ ಶಾಂತಿ ಅವರಿಂದ)
​ಬೆಳಿಗ್ಗೆ 7:00 ಗಂಟೆಗೆ: ಶರಣು ಘೋಷ
​ಬೆಳಿಗ್ಗೆ 8:00 ರಿಂದ 9:00: ಸಹಸ್ರ ನಾಮಾವಳಿ
​ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:00: ಭಜನಾ ಕಾರ್ಯಕ್ರಮ (ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಮತ್ತು ಶ್ರೀ ನಾರಾಯಣ ಗುರು ಭಜನಾ ಮಂಡಳಿ, ಪಾಲ್ಘರ್ ಜಿಲ್ಲೆ)
​ಮಧ್ಯಾಹ್ನ 12:00 ರಿಂದ 12:30: ಪಡಿ ಪೂಜೆ
​ಮಧ್ಯಾಹ್ನ 12:30 ರಿಂದ 1:00: ಮಹಾ ಆರತಿ
​ಮಧ್ಯಾಹ್ನ 1:00 ರಿಂದ ಸಂಜೆ 4:00: ಅನ್ನ ಸಂತರ್ಪಣೆ (ಭಂಡಾರ)

​ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಅಯ್ಯಪ್ಪ ಮಹಾಪೂಜೆಯಲ್ಲಿ ಭಾಗವಹಿಸಿ, ತೀರ್ಥ- ಪ್ರಸಾದ ಸ್ವೀಕರಿಸಿ, ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತಾರಾಗಬೇಕೆಂದು ಗೌರವ ಅಧ್ಯಕ್ಷ ​ಜಗನ್ನಾಥ ಎನ್. ರೈ
​ಸದಾಶಿವ ಎ. ಕರ್ಕೇರ: ಅಧ್ಯಕ್ಷರು-ಗುರುಸ್ವಾಮಿಗಳು,
​ವೇಣುಗೋಪಾಲ್ ಶೆಟ್ಟಿ, ಗೌರವ ಕಾರ್ಯದರ್ಶಿ, ದಯಾನಂದ ಬೋಂಟ್ರ – ಗೌರವ ಕೋಶಾಧಿಕಾರಿ ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಅಧ್ಯಕ್ಷೆ ದೇವಕಿ ಎಸ್ ಕರ್ಕೇರ, ಗೌರವ ಕಾರ್ಯದರ್ಶಿ ಹರಿಣಾಕ್ಷಿ ಎಚ್ ಪೂಜಾರಿ, ಪದಾಧಿಕಾರಿಗಳು, ಶಿಬಿರದ ಸ್ವಾಮಿಗಳು ಪ್ರಕಟನೆ ಮೂಲಕ ವಿನಂತಿಸಿದ್ದಾರೆ.

​.

.



Related posts

ರಾಜಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 41ನೇ ವಾರ್ಷಿಕ ಸಭೆ

Mumbai News Desk

SARVAJANIKA SHRI GANESHOTSAVA 2024 IN AJMAN ON 8TH SEPTEMBER BY MARGADEEPA

Mumbai News Desk

ಜ.12. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ಡೊಂಬಿವಿಲಿ ಸಮಿತಿಯ ವಾರ್ಷಿಕೋತ್ಸವ,

Mumbai News Desk

ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬೊರಿವಿಲಿ 35ನೇ ವಾರ್ಷಿಕ ಶರನ್ನವರಾತ್ರಿ ಉತ್ಸವ.

Mumbai News Desk

ಮೂಲ್ಕಿ: ಮಾರ್ಚ್ 10ರಂದು, ಹರಿಶ್ಚಂದ್ರ ಪಿ. ಸಾಲಿಯಾನ್ ಅವರ ‘ತುಳುನಾಡ್ಡ ತುಳು ಗಾದೆಲು’ ಕೃತಿ ಲೋಕಾರ್ಪಣೆ

Mumbai News Desk

ಮುಂಬಯಿ: ಡಿ. 25ರಂದು ಶ್ರೀ ಕೃಷ್ಣ-ವಿಠ್ಠಲ ಪ್ರತಿಷ್ಠಾನದ 28ನೇ ವರ್ಷದ ಧಾರ್ಮಿಕ ಉತ್ಸವ

Mumbai News Desk