August 4, 2026
Mumbai News Kannada
ಸುದ್ದಿ

ಮೂಳೂರು: ಬಿಕ್ರಿಗುತ್ತು ಶಕುಂತಳಾ ಡಿ ಹೆಗ್ಡೆ ನಿಧನ





ಕಾಂದಿವಿಲಿ, ಮಾ.17- ಇಲ್ಲಿಯ ಲಾಲ್ ಜಿ ಪಾಡದ
ಸಾಯಿ ಧಾಮ್ ಕಾಂಪ್ಲೆಕ್ಸ್ ನಿವಾಸಿ ಶಕುಂತಳಾ ಡಿ ಹೆಗ್ಡೆ (79) ಯವರು ಅಸೌಖ್ಯದಿಂದ ಮಾ 17ರ ಮಂಗಳವಾರದಂದು ನಿಧನ ಹೊಂದಿದರು.

ಮೂಲತಃ ಮೂಳೂರು ಬಿಕ್ರಿಗುತ್ತು ಮನೆತನದವರಾದ ಶಕುಂತಳಾ ಡಿ ಹೆಗ್ಡೆಯವರು ದಿ. ತೋನ್ಸೆ ಪಡುಮನೆ ದೇವಿದಾಸ ಹೆಗ್ಡೆ (ಹೋಟೆಲ್ ದೇವಿಕೃಪಾ ಮಲಾಡ್) ಯವರ ಪತ್ನಿ.

ಮೃತರು ಮಕ್ಕಳಾದ ನೀನಾ ಬಾಲಕೃಷ್ಣ ಶೆಟ್ಟಿ, ಹಿರೇಶ್ ಹೆಗ್ಡೆ,ರಾಜೇಶ್ ಹೆಗ್ಡೆ  ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.



Related posts

ಅರುಣೋದಯ ಎಜುಕೇಶನ್ ಟ್ರಸ್ಟ್‌ನ ‘ಸ್ಟಾರ್ ಕಿಡ್ಸ್’ ಶಾಲಾ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (24/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಮುಂಬಯಿ ಕನ್ನಡ ಸಂಘ: ಅರ್ಚನಾ ಪೂಜಾರಿಯವರಿಗೆ ಸನ್ಮಾನ

Mumbai News Desk

ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನಿಧನ

Mumbai News Desk

ಮಂಗಳೂರು ವಕೀಲರ ಸಂಘದ ಚುನಾವಣೆ: ಜಗದೀಶ ಕೆ. ಶೇಣವ ನೂತನ ಅಧ್ಯಕ್ಷರಾಗಿ ಆಯ್ಕೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ಪ್ರಶಸ್ತಿ ಸ್ವೀಕರಿಸಿದ ಫೂಲ್‌ಬಸನ್ ಬಾಯಿ ಯಾದವ್ ಆಶಯ : ಅಹಂ, ಆಸೆಯಿಂದ ಕೇಡು; ಕರ್ಮ ಒಳಿತಿನ ಬೀಡು

Mumbai News Desk