September 6, 2026
Mumbai News Kannada
ಪ್ರಕಟಣೆ

ಜ. 14 ರಂದು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.





ಮುಂಬಯಿಯ ತುಳು ಕನ್ನಡಿಗರ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಉಮಾ ಮಹೇಶ್ವರಿ ದೇವಸ್ಥಾನ (ರಿ) ಜರಿಮರಿ ಯಲ್ಲಿ ತಾರೀಕು 14-01-2024 ನೇ ರವಿವಾರ ನಮ್ಮ ದೇವಸ್ಥಾನದಲ್ಲಿ 37ನೇ ವಾರ್ಷಿಕ
ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಜರಗಲಿರುವುದು. ಆ ಪ್ರಯುಕ್ತ ತಾವೆಲ್ಲರೂ ಚಿತೈಸಿ, ಸಿರಿ-ಮುಡಿ, ಗಂಧ-ಪ್ರಸಾದವನ್ನು ಸ್ವೀಕರಿಸಿ ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸ್ಥಾಪಕ ಟ್ರಸ್ಟಿಗಳು ದಿ. ಶ್ರೀ ಬಿ. ಕೆ. ಶೀನ ಶ್ರೀಮತಿ ಲಲಿತ ಶೀನ, ಅರ್ಚಕರು, ಭಜನಾ ಮಂಡಳಿ ಮತ್ತು ಭಕ್ತಮಂಡಳಿಯವರು ವಿನಂತಿಸಿದ್ದಾರೆ.

ಪೂಜಾ ಸಮಯ : ಸಾಯಂಕಾಲ 5-00 ರಿಂದ 7-00 ಗಂಟೆಯವರೆಗೆ
ಪ್ರಸಾದ ವಿತರಣೆ : ಸಾಯಂಕಾಲ 7-00 ರಿಂದ ರಾತ್ರಿ 10-00 ಗಂಟೆಯವರೆಗೆ

ವಿ.ಸೂ. : ಪೂಜೆ ಕೊಡಲಿಚ್ಛಿಸುವವರು ಪೂಜಾ ಬಾಬು ರೂ. 350/- ನ್ನು ದೇವಸ್ಥಾನದಲ್ಲಿ ಮುಂಗಡವಾಗಿ ಕೊಟ್ಟು ರಶೀದಿ ಪಡೆಯಬೇಕು.



Related posts

ಮಾ.8. ಶ್ರೀ ಕ್ಷೇತ್ರ ಶಂಕರಪುರದಲ್ಲಿ ಮಹಾಶಿವರಾತ್ರಿ ಆಚರಣೆ

Mumbai News Desk

ಕಲ್ಯಾಣ್‌ನಲ್ಲಿ ಇಂದು ಮಹಿಳಾ ದಿನಾಚರಣೆ ಮತ್ತು ಸಾಂಸ್ಕೃತಿಕ ಸಂಭ್ರಮ

Mumbai News Desk

ಜುಲೈ 19: ಜಯ ಸಿ. ಸುವರ್ಣ ಅಭಿಮಾನಿ ಬಳಗದಿಂದ ‘ಮರಿಯಾಲದ ಮಿನದನ’ ಆಟಿ ಕಾರ್ಯಕ್ರಮ

Mumbai News Desk

ಎ 4: ಮೀರಾ – ಭಾಯಂದರ್ ತುಳು – ಕನ್ನಡಿರಿಂದ ಸಾರಿಗೆ ಸಚಿವ ಪ್ರತಾಪ್ ಸರ್ ನಾಯಕ್ ಅವರಿಗೆ ಸನ್ಮಾನ.

Mumbai News Desk

ಮಾ. 8 ರಂದು ಜಗಜ್ಯೋತಿ ಕಲಾವೃಂದ ಕಚೇರಿಯಲ್ಲಿ ಮಹಾಶಿವರಾತ್ರಿ ಪೂಜೆ

Mumbai News Desk

ಗೋರೆವಾಂವ್ ಪೂರ್ವದ  ಶ್ರೀ ಸದ್ಗುರುನಿತ್ಯಾನಂದ ಆಶ್ರಮ. ಜು10ರಂದು  ಗುರು ಪೂರ್ಣಿಮೆ.

Mumbai News Desk