30.9 C
Mumbai
June 8, 2026
Mumbai News Kannada
ಪ್ರಕಟಣೆ

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ 60ನೇ ವಜ್ರ ಮಹೋತ್ಸವ ದಸರಾ ಆಚರಣೆ






ಜೋಗಿಶ್ವರಿ ಪೂರ್ವ ಪ್ರೇಮ ನಗರದ ಸ್ಕಟರ್ಸ್ ಕಾಲೋನಿ ರೋಡ್ ನ ಶ್ರೀ ಮಹಾಕಾಳಿ ಮಂದಿರದಲ್ಲಿ 60ನೇ ವರ್ಷದ ದಸರಾ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 3- 10 -24 ರಿಂದ 12 -10- 24ರ ವರೆಗೆ ಜರಗಲಿದೆ.
ಕಾರ್ಯಕ್ರಮಗಳು :
3-10-24 : ಬೆಳ್ಳಿಗೆ 9.30ಗಂಟೆಗೆ ಗಣ ಹೋಮ,ಸಂಜೆ ಗಂಟೆ 6ಕ್ಕೆ ಘಟ ಪ್ರತಿಷ್ಠಾಪನೆ, ಸಂಜೆ 7ಗಂಟೆಗೆ ಶನಿ ಗ್ರಂಥ ಪಾರಾಯಣ, ಭಜನೆ , ಆವೇಶ ಪೂಜೆ, ಮಹಾ ಆರತಿ ಮಹಾಪ್ರಸಾದ ವಿತರಣೆ
4-10-24: ಸಂಜೆ, 7ಕ್ಕೆ ಶನಿ ಗ್ರಂಥ ಪಾರಾಯಣ,ಭಜನೆ, ಹೂವಿನ ಪೂಜೆ, ಮಹಾ ಆರತಿ,ಪ್ರಸಾದ ವಿತರಣೆ
5-10-24 : ಸಂಜೆ 6ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ,ಪ್ರಸಾದ ವಿತರಣೆ
06-10-24 : ಸಂಜೆ 5ರಿಂದ ದೇವಿ ಸಹಸ್ರನಾಮಾವಳಿ ಮಹಾಸ್ತೋತ್ರಂ, ಶನಿ ಗ್ರಂಥ ಪಾರಾಯಣ, ಭಜನೆ ಹೂವಿನ ಪೂಜೆ,ಮಹಾ ಆರತಿ, ಪ್ರಸಾದ ವಿತರಣೆ
07-10-24: ಸಂಜೆ 7ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಆವೇಶ ಪೂಜೆ, ಹೂವಿನ ಪೂಜೆ, ಮಹಾ ಆರತಿ ಪ್ರಸಾದ ವಿತರಣೆ
08-10-24 : ಸಂಜೆ 7ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ ಪ್ರಸಾದ ವಿತರಣೆ
09-10-24 : ಸಂಜೆ 5 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಶನಿ ಗ್ರಂಥ ಪಾರಾಯಣ, ಭಜನೆ,ಹೂವಿನ ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ
10-10-24 : ಸಂಜೆ 5ರಿಂದ ಶನಿ ಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ
11-10-24 : ಸಂಜೆ 5ರಿಂದ ದುರ್ಗಾ ಹೋಮ, ಶನಿಗ್ರಂಥ ಪಾರಾಯಣ, ಭಜನೆ, ಹೂವಿನ ಪೂಜೆ, ಮಹಾ ಆರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಹಾಗೂ ರಾತ್ರಿಯಿಡಿ ಭಜನಾ ಕಾರ್ಯಕ್ರಮ
12-10-24 : ಮಧ್ಯಾಹ್ನ 3ರಿಂದ ಭಜನೆ ಆವೇಶ ಪೂಜೆ ಹೂವಿನ ಪೂಜೆ, ಓಕುಳಿ ಅಭಿಷೇಕ, ಹಾಲಿನ ಅಭಿಷೇಕ, ಸಿಹಾಳ ಅಭಿಷೇಕ ಘಟ ವಿಸರ್ಜನಾ ಶೋಭಾ ಯಾತ್ರೆ, ಪ್ರಸಾದ ವಿತರಣೆ.
ಮಂದಿರದ 60ನೇ ವರ್ಷದ ದಸರಾ ಮಹೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ವಭಕ್ತರು ಸಂಪೂರ್ಣ ಸಹಕಾರದೊಂದಿಗೆ ಭಾಗಿಗಳಾಗಬೇಕಾಗಿ ಮಂದಿರದ ಗೌರವಾಧ್ಯಕ್ಷ ಸುರೇಂದ್ರ ಟಿ ಪೂಜಾರಿ, ಗೌರವ ಕಾರ್ಯದರ್ಶಿ ವಾರಿಜ ಎ ಕೋಟ್ಯಾನ್, ಗೌರವ ಕೋಶಧಿಕಾರಿ ದಿನೇಶ್ ಜಿ ಸುವರ್ಣ ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ.



Related posts

ಫೆ.12 ರಿಂದ 16 ವರಗೆ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಕುಂಭ ಮಹೋತ್ಸವ,

Mumbai News Desk

ಸೆ.22 ರಿಂದ ಅ. 2 ರ ವರೆಗೆ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯಲ್ಲಿ ನವರಾತ್ರೋತ್ಸವ.

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮುಂಬೈ : ಜ. 4ರಂದು, 80ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk

 ವರ್ಲಿ :ಅಪ್ಪಾಜಿ ಬೀಡು ಫೌಂಡೇಶನ್  ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಜು 28:ಆಟಿದ ಕೂಟ.

Mumbai News Desk

ಮೀರಾರೋಡ್  ಶ್ರೀ ಮಹಾಲಿಂಗೇಶ್ವರ  ದೇವಸ್ಥಾನ, ನ  30: ಶ್ರೀ ಅಯ್ಯಪ್ಪ ಸ್ವಾಮಿಯ 33ನೇ ವಾರ್ಷಿಕ ಮಹಾಪೂಜೆ, ಅನ್ನದಾನ, ದೀಪೋತ್ಸವ

Mumbai News Desk

ಕುಲಾಲ ಪ್ರತಿಷ್ಠಾನ ಮಂಗಳೂರು- ಏಪ್ರಿಲ್ 13 ರಂದು ಕುಲಾಲ ಪರ್ಬ

Mumbai News Desk