32 C
Mumbai
April 24, 2026
Mumbai News Kannada
ಪ್ರಕಟಣೆ

ವೆಸ್ಟೆರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಯಿಂದ ಸೆ. 28 ರಂದು ಶನಿ ಸಿಂಗನಾಪುರದಲ್ಲಿ ಶನಿ ಪೂಜೆ.





ಮಹಾನಗರದ ಹಿರಿಯ ಧಾರ್ಮಿಕ ಸಂಸ್ಥೆ ವೆಸ್ಟೆರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ 80 ನೇ ವರ್ಷದ ಸಂಭ್ರಮಾಚರಣೆಯ ಭಾಗವಾಗಿ 28 ಸೆಪ್ಟೆಂಬರ್ 2024 ರಂದು ಶನಿ ಸಿಂಗನಾಪುರದಲ್ಲಿ ಶನಿ ಪೂಜೆಯನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರಗಳು:

1) 27/9/24ರಿಂದ 29/9/24 ಶನಿ ಸಿಂಗನಾಪುರಕ್ಕೆ ಯಾತ್ರೆ ( ಬಸ್ ಮೂಲಕ)
2)27/9 ರಾತ್ರಿ 8.30 ಕ್ಕೆ ಡೊಂಬಿವಲಿಯಲ್ಲಿ ಒಗ್ಗೂಡಿ, ರಾತ್ರಿ 9 ಕ್ಕೆ ಪ್ರಯಾಣ ಆರಂಭ.
3) ಸೆ. 28 ಬೆಳ್ಳಿಗೆ 7 ಗಂಟೆಗೆ ಶನಿಸಿಂಗನಾಪುರ ತಲಪುವುದು
4) ಎಲ್ಲರಿಗೂ ವಸತಿ ಮತ್ತು ಇತರ ಸೌಲಭ್ಯದ ವ್ಯವಸ್ಥೆ ಮಾಡಲಾಗುವುದು.
5) ಸೆ. 28.ರಾತ್ರಿ ರಾತ್ರಿ 10 ಗಂಟೆಗೆ ಪೂಜೆ ಮತ್ತು ದರ್ಶನದ ನಂತರ ಶನಿ ಸಿಂಗನಾಪುರದಿಂದ ಮುಂಬಯಿಗೆ ಹೊರಡಲಾಗುವುದು ಮತ್ತು ಮಾರನೇದಿನ ಬೆಳಿಗ್ಗೆ 6 ಗಂಟೆಗೆ ಮುಂಬಯಿಯನ್ನು ತಲುಪಲಾಗುವುದು.
6) ಪ್ರತಿಯೊಬ್ಬರಿಗೆ ತಗಲುವ ವೆಚ್ಚ ರೂಪಾಯಿ 1,000/- (10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಅದೇ ದರವು ಅನ್ವಯಿಸುತ್ತದೆ.)

ಅತ್ಯಂತ ಪ್ರಮುಖ ಸೂಚನೆಗಳು
ದರ್ಶನದ ಸಮಯದಲ್ಲಿ ವಸ್ತ್ರನೀತಿ
-ಪುರುಷರಿಗೆ : ಬಿಳಿ ಲುಂಗಿ ಮತ್ತು ಶಾಲು.
-ಮಹಿಳೆಯರಿಗೆ: ಸೀರೆ ಮತ್ತು ರವಿಕೆ.

ನಮ್ಮದು ಧಾರ್ಮಿಕ ಸಂಸ್ಥೆಯಾಗಿರುವುದರಿಂದ ಮತ್ತು ತೀರ್ಥಯಾತ್ರೆಯಾಗಿ ಪ್ರಯಾಣಿಸುವುದರಿಂದ ಎಲ್ಲರೂ ಶಿಸ್ತು ಮತ್ತು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಿ ವೆಸ್ಟೆರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಪ್ರತಿಷ್ಠೆಗನುಗುಣವಾಗಿ ನಡೆದುಕೊಳ್ಳುವಂತ್ತೆ ವಿನಂತಿ.


ಹೆಚ್ಚಿನ ಮಾಹಿತಿಗಾಗಿ :

ರಾಜೇಶ್ ಸುವರ್ಣ: 99305 12972

ವಿಶ್ವನಾಥ್ ಭಂಡಾರಿ: 98926 29022
ಇವರನ್ನು ಸಂಪರ್ಕಿಸಬಹುದು.



    Related posts

    ವಿದ್ಯಾವಿಹಾರ್ ದೇವಸ್ಥಾನದಲ್ಲಿ ನಾಳೆ (ಮಾರ್ಚ್ 15) ‘ಶ್ರೀ ರಾಮ ವನಗಮನ’ ತಾಳಮದ್ದಳೆ: ಇಬ್ಬರು ಹಿರಿಯ ಕಲಾವಿದರಿಗೆ ಸನ್ಮಾನ

    Mumbai News Desk

    ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ನ. 9ರಂದು ಚೈತನ್ಯ ಕಲಾವಿದರು ಬೈಲೂರು, ಇವರಿಂದ “ಅಷ್ಟೆಮಿ” ತುಳು ನಾಟಕ ಪ್ರದರ್ಶನ.

    Mumbai News Desk

    ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಜು. 6 ರಂದು  ಮಲಾಡ್ ನಲ್ಲಿ ಉಚಿತ ವೈದ್ಯಕೀಯ ಶಿಬಿರ.

    Mumbai News Desk

    ಮಾ. 15, ತುಳು ಸಂಘ, ಬೋರಿವಲಿ 15ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

    Mumbai News Desk

    ಏ. 13 ರಂದು ಮಂಗಳೂರಲ್ಲಿ ನಡೆಯಲಿರುವ ಕುಲಾಲ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

    Mumbai News Desk

    ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ : ಮೀರಾ ಭಾಯಂದರ್ ಶಾಖೆಯ ವತಿಯಿಂದ ಜನೆವರಿ 18ರಂದು ‘ಕ್ರೀಡಾಕೂಟ – 2026’

    Mumbai News Desk