
ಶ್ರೀ ಜೈ ಭವಾನಿ ಶನೀಶ್ವರ, ಆಜ್ಡೇಗಾವ್, ಡೊಂಬಿವಲಿ ಪೂರ್ವ ಇದರ ವಿಶೇಷ ಮಹಾ ಸಭೆಯು ತಾರೀಕು 19/07/26 ನೇ ಆದಿತ್ಯವಾರ ಮಂದಿರದ ಸಭಾಂಗಣದಲ್ಲಿ ನಡೆಯಿತು, ಸಭೆಗೆ ಹೆಚ್ಚಿನ ಸದಸ್ಯರು ಹಾಜರಾಗಿದ್ದು
ಸಭೆಯಲ್ಲಿ ಮಂದಿರದ 2026-27, 2027-28 ರ ಸಾಲಿನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು, ನೂತನ ಅಧ್ಯಕ್ಷರಾಗಿ ಮಾನ್ಯ ರವಿ ಎಂ ಸುವರ್ಣರವರು ಸರ್ವಾನುಮತದಿಂದ ಆಯ್ಕೆಯಾದರು,
ಉಪಾಧ್ಯಕ್ಷರಾಗಿ ರತನ್ ಪೂಜಾರಿ, ಕಾರ್ಯದರ್ಶಿಯಾಗಿ ಭಾಸ್ಕರ್ ಎಲ್ ಅಮೀನ್, ಕೋಶಾಧಿಕಾರಿಯಾಗಿ ಸಚಿನ್ ಪೂಜಾರಿ (ಪಲಿಮಾರ್ ), ಭುವಾಜಿಯಾಗಿ ಸಂಜೀವ ಪಾಲನ್, ಪ್ರಧಾನ ಅರ್ಚಕರಾಗಿ ಕಾನಂಗಿ ಪ್ರಕಾಶ್ ಭಟ್, ಅರ್ಚಕರಾಗಿ ಪ್ರವೀಣ್ ಪಿ ಇವರು ಆಯ್ಕೆ ಆದರು. ಸಮಿತಿ ಸದಸ್ಯರಾಗಿ ರಘು ಎಸ್. ಶೆಟ್ಟಿ, ಸಂತೋಷ್ ಜಿ. ಪೂಜಾರಿ, ಜೈಕೀಶ್ ಆರ್. ಸನಿಲ್, ಸತೀಶ್ ಜಿ. ಪೂಜಾರಿ, ಸಚಿನ್ ಎಂ. ಕೋಟ್ಯಾನ್, ಬಿಪಿನ್ ಐ. ಅಮೀನ್, ಸತೀಶ್ ಸುವರ್ಣ, ರಂಜಿತ್ ಕೆ. ಶೆಟ್ಟಿ, ಮೋಹನ್ ಪಿ. ಸಾಲ್ಯಾನ್, ವಿಶ್ವನಾಥ್ ಜಿ. ಸಾಲ್ಯಾನ್, ಗಣೇಶ್ ಸಿ. ಪೂಜಾರಿ, ಸುಜಿತ್ ಅಮೀನ್, ಶ್ರೀಮತಿ ದಯಾ ಆರ್. ಶೆಟ್ಟಿ, ಶ್ರೀಮತಿ ದೀಕ್ಷಾ ಬಿಪಿನ್ ಅಮೀನ್ ಇವರು ಆಯ್ಕೆಯಾಗಿದ್ದಾರೆ.





