ಮುಂಬಯಿಯ ಉದ್ಯಮಿ, ಕುಲಾಲ್ ಸಂಘ ಮುಂಬಯಿಯ ಕುಲಾಲ ಭವನದ ಉಪ ಕಾರ್ಯಾಧ್ಯಕ್ಷ ಸುನೀಲ್ ಆರ್ ಸಾಲ್ಯಾನ್ ಹಾಗೂ ದೇವಕಿ ಸುನೀಲ್ ಸಾಲ್ಯಾನ್ ರವರು ಅವರ ಮಾತೃಶ್ರೀ ಸುನೀತಾ ರಾಜು ಸಾಲ್ಯಾನ್ ಸ್ಮರಣಾರ್ಥ
ಮಂಗಳೂರಿನ ವಿಶೇಷ ಚೇತನಾ ಮಕ್ಕಳ ಆಶ್ರಮದಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ
ದಿವ್ಯಾಂಗ ಮಕ್ಕಳಿಗೆ ಔತಣಕೂಟ ಏರ್ಪಡಿಸಿದ್ದರು.ಈ ಸಂದರ್ಭದಲ್ಲಿ ಪ್ರೇಮಾನಂದ ಕುಲಾಲ್ , ಆಶೋಕ ಕೂಳರು ,ಸುಂದರ ಮೂಲ್ಯ ಶಕ್ತಿನಗರ , ಸುರೇಶ ಕುಲಾಲ್ ಹಾಗೂ ಪ್ರಸಾದ ಇವರುಗಳ ಉಪಸ್ಥಿತರಿದ್ದು, ಮಕ್ಕಳಿಗೆ ಶುಭ ಹಾರೈಸಿದರು.
.
.
.
.




