June 24, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿಯ ನೈಗಾಂವ್-ವಿರಾರ್ ಶಾಖೆ ಸಮಿತಿ : ಚುನಾವಣಾ ಫಲಿತಾಂಶ.





ಮುಂಬಯಿ :ಮೊಗವೀರ ವ್ಯವಸ್ಥಾಪಕ ಮಂಡಳಿಯ ನೈಗಾಂವ್-ವಿರಾರ್ ಶಾಖೆ ಸಮಿತಿ ಮತ್ತು ಮಹಿಳಾ ವಿಭಾಗದ, ಮತ್ತು ಯುವ ವಿಭಾಗದ  2025 ರಿಂದ 2028 ರವರೆಗಿನ ಅವಧಿಗೆ ಜೂನ್ 21, 2026 ರ ಭಾನುವಾರದಂದು ಚುನಾವಣೆ ನಡೆಯಿತು.
  ಚುನಾವಣಾ  ಅಧಿಕಾರಿಯಾಗಿ ದಾಮೋದರ  ಡಿ. ಕರ್ಕೇರ ಹಾಗೂ ಸಹ  ಸದಸ್ಯರಾದ ಮುಖೇಶ್ ಕೆ. ಬಂಗೇರ (ಸದಸ್ಯ),  ರಮೇಶ್ ಟಿ. ಸಾಲಿಯಾನ್ (ಸದಸ್ಯ) ಮತ್ತು . ಹೇಮರಾಜ್ ಎಸ್. ಕಾಂಚನ್ (ಆಹ್ವಾನಿತ ಸದಸ್ಯರು) ಅವರು ಚುನಾವಣೆಯು ನಿಯಮ ಬದ್ಧವಾಗಿ,ಸುಗಮವಾಗಿ ನಡೆಯಲು ಸಹಕರಿಸಿದರು.

ನೈಗಾಂವ್-ವಿರಾರ್ ಶಾಖೆಯ ಕಮಿಟಿಗೆ ಈ ಕೆಳಗಿನ ಸದಸ್ಯರು  ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ   ಸಮಿತಿಯಿಂದ ಘೋಷಿಸಲಾಗಿದೆ.

ಅವರು ಗಂಗಾಧರ ದಿನಕರ ಕರ್ಕೇರ, ಪದ್ಮನಾಭ ವಾಸು ಕಾಂಚನ್, ಶರತ್ ಕುಮಾರ್ ಗಂಗಾಧರ ಕರ್ಕೇರ,ಸುಧೀರ್ ಸದಾನಂದ ಮೆಂಡನ್, ಅನಿಲ್ ಕೊರಗ ಸಾಲಿಯಾನ್, ಪ್ರಶಾಂತ್ ಸದಾನಂದ ಮೆಂಡನ್, ಪ್ರವೀಣ್ ಸದಾನಂದ ಮೆಂಡನ್, ರಾಜೇಶ್ ನಾರಾಯಣ ಕೋಟಿಯನ್,

ಶೇಖರ್ ತಿಮ್ಮಪ್ಪ ಕರ್ಕೇರ, ವಿಶ್ವನಾಥ ಭೋಜ ಬಂಗೇರ, ಯಶೋಧರ್ ವಾಸು ಕೋಟ್ಯಾನ್, ಮೋಹನ್ ಜೆಪ್ಪು ಪುತ್ರನ್, ಸುನಿಲ್ ನಾರಾಯಣ ಪುತ್ರನ್, ರಮೇಶ್ ಕುಪ್ಪಾ ಮೊಗೇರ್, ರೋಶನ್ ವಿಶಾಲ್ ಸುವರ್ಣ

ಮಹಿಳಾ ವಿಭಾಗದ 

ಮೊದವಿನಿ ಅಶೋಕ್ ಸಾಲಿಯಾನ್,

ಬಬಿತಾ ಶಂಕರ್ ಸಾಲಿಯಾನ್,

ಮಾಲತಿ ಅಜಯ್ ಮೇಗಂಧಿ.

ಭಾರತಿ ರಮೇಶ್ ಮೊಗವೀರ್

ಮಾಲತಿ ಆನಂದ ಮೊಗವೀರ.

ಪ್ರೇಮಲತಾ ಶಂಕರ್ ನಾಯ್ಕ್.

ಯಶವಂತಿ ಚಂದ್ರಶೇಖರ್ ಕುಂದರು,

ಚಂದ್ರ ಗಂಗಾಧರ ಕರ್ಕೇರ.

ಪ್ರಮೀಳಾ ಗೋಪಾಲ್ ಪುತ್ರನ್.

ಹೇಮಾ ಗಣೇಶ ತಿಂಗಳಾಯ.

ಪಲ್ಲವಿ ಮೋಹನ್ ಪುತ್ರನ್.

ಶರ್ಮಿಳಾ ಶೇಖರ್ ಕರ್ಕೇರ.

ಮೋಹಿನಿ ಸಂಜೀವ ಮಲ್ಪೆ.

ಯಶೋದಾ ವಿಶ್ವನಾಥ ಬಂಗೇರ.

ವೇದಾಕ್ಷಿ ಮದ್ವರಾಜ್ ಕಾಂಚನ್.

ಯುವ ವಿಭಾಗದ ಆಕಾಶ ವಿಟ್ಟಲ ಕರ್ಕೇರ,ಅನನ್ಯಾ ವಸಂತ್ ಕೋಟ್ಯಾನ್ ,ಚಿರಾಗ್ ಶೈಲೇಶ್ ಸಾಲಿಯಾನ್,ದೇವ್ ಸುಪ್ರೀತ್ ಶ್ರೀಯಾನ್,ಗೌರವ್ ವಸಂತ ಕೋಟ್ಯಾನ್ ,ಗುರುಪ್ರಸಾದ್ ಪ್ರದೀಪ್ ಮೈಂದನ್,

ಹರ್ಷಲ್ ಲೀಲಾಧರ್ ಕೋಟ್ಯಾನ್.ಕೃತಿ ತೇಜಪಾಲ್ ಕರ್ಕೇರ,ರಿಕಿ ಜಗದೀಶ್ ಕರ್ಕೇರ,

ಸರಸ್ವತಿ ಶಿವರಾಮ ಕಾರ್ವಿ,

ಶಶಾಂಕ್ ಶೇಖರ್ ಕರ್ಕೇರ ಆಯ್ಕೆಗೊಂಡಿದ್ದಾರೆ.



Related posts

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ಮಧ್ವ ನವಮೀ ಆಚರಣೆ 

Mumbai News Desk

ಮಲಾಡ್ ಶ್ರೀಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ.

Mumbai News Desk

ಮಲಾಡ್ ಇರಾನಿ ಕಾಲೋನಿ  ಶ್ರೀ ಶನಿ ಮಂದಿರದಲ್ಲಿ ಭಕ್ತಿ ಸಂಭ್ರಮದೊಂದಿಗೆ ವೈಶಾಖ ಅಮಾವಾಸ್ಯೆ ಆಚರಣೆ, 

Mumbai News Desk

ಬಂಟರ ಸಂಘ ದ ವಸಯಿ ಡಹಣು ಪ್ರಾದೇಶಿಕ ಸಮಿತಿ – ಮಹಿಳಾ ವಿಭಾಗ ಆಟಿಡೊಂಜಿ ದಿನ – ದತ್ತು ಸ್ವೀಕಾರ ಕಾರ್ಯಕ್ರಮ.

Mumbai News Desk

ಮುಂಬೈ: ಐದು ವರ್ಷದ ಮಗುವನ್ನು ಅಪಹರಿಸಿ, 6 ಲಕ್ಷ ರೂ.ಗೆ ಮಾರಾಟ : ವೈದ್ಯರ ಮನೆಯಿಂದ ಮಗುವಿನ ರಕ್ಷಣೆ

Mumbai News Desk

ಸಾಯಿನಾಥ ಮಿತ್ರ ಮಂಡಳಿಯಿಂದ ಹೊರೆ ಕಾಣಿಕೆ ಮೆರವಣಿಗೆ

Mumbai News Desk