May 6, 2026
Mumbai News Kannada
Uncategorizedಪ್ರಕಟಣೆ

ಶ್ರೀ ಧರ್ಮಶಾಸ್ತ ಭಕ್ತವೃಂದ ದೋಲ್ಗೊಟ್ಟು, ಕೆಲ್ಲಪುತ್ತಿಗೆ ಜ 4 ಮತ್ತು 5, ರಂದು 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”





ಮೂಡಬಿದ್ರೆ ಜ1. ಮೂಡಬಿದ್ರೆ ಕೆಲ್ಲಪುತ್ತಿಗೆ ದೋಲ್ಗೊಟ್ಟು   ಶ್ರೀ ಧರ್ಮಶಾಸ್ತ ಭಕ್ತವೃಂದ ದ 22 

 ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”ಜ 5ನೇ ಭಾನುವಾರಸಂಜೀವ ಗುರುಸ್ವಾಮಿಯವರ ನೇತೃತ್ವದಲ್ಲಿ ಮಾರ್ನಾಡು ಉಮೇಶ್ ಅಂಚನ್ ಗುರುಸ್ವಾಮಿ (ಮುಂಬೈ) ಸಹಕಾರದೊಂದಿಗೆ ನಡೆಯಲಿದೆ

  ಅಂದು ಬೆಳಿಗ್ಗೆ 7.00 ರಿಂದ ಕಳಸ ಪ್ರತಿಷ್ಠೆ, ಅಯ್ಯಪ್ಪ ಸ್ವಾಮಿಗೆ ಇರುಮುಡಿ ಕಟ್ಟುವುದು ಮತ್ತು ಶ್ರೀ ಧರ್ಮಶಾಸ್ತನಿಗೆ ಸಹಸ್ರ ನಾಮಾರ್ಚನೆಯೊಂದಿಗೆ

“ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”.

ಜ 4ನೇ ಶನಿವಾರ ಬೆಳಿಗ್ಗೆ  4.15 ದೇವತಾ ಪ್ರಧಾನ ಗಣಹೋಮ, ಶರಣು ಘೋಷ, ನಿತ್ಯ ಪೂಜೆ

ಮಧ್ಯಾಹ್ನ 12.00 ಗಂಟೆಗೆ : ಮಧ್ಯಾಹ್ನದ ನಿತ್ಯ ಪೂಜೆ, ಪ್ರಸಾದ ವಿತರಣೆ,ಸಂಧ್ಯಾಕಾಲ 05.ರಂದ  ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ

ಸಂಜೆ ಗಂಟೆ 07.00 ರಿಂದ  ದೇವತಾ ಪ್ರಾರ್ಥನೆಯೊಂದಿಗೆ ಅಪ್ಪಸೇವೆ ಪ್ರಾರಂಭ

(ಶ್ರೀ ಶಿವಾನಂದ ಶಾಂತಿ ಗುರುಸ್ವಾಮಿ ಮೂಡುಬಿದಿರೆ ಇವರಿಂದ)ರಾತ್ರಿ ಗಂಟೆ 9.00 ರಿಂದ  ಪಡಿಪೂಜೆ, ದೀಪೋತ್ಸವ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ

ರಾತ್ರಿ ಗಂಟೆ 10.00 ರಿಂದಧಾರ್ಮಿಕ ಸಭೆ

ಆಶೀರ್ವಚನ : ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರ, ಕಣಿಯೂರು, ಕನ್ಯಾನ,ರಾತ್ರಿ ಗಂಟೆ 11.00 ರಿಂದ : ರಂಗಮಂಟಪ ಕಾರ್ಯಕ್ರಮ

(ದೈವಿಕ ಕಥೆ ಆಧಾರಿತ ದೈವದೃಷ್ಟಿ ತುಳು ನಾಟಕ)

ಅದೇ ದಿನ ರಾತ್ರಿ 11.00 ಗಂಟೆಗೆಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಮಾಣಪತ್ರ ಪುರಸ್ಕೃತ

ಸೃಷ್ಟಿ ಕಲಾವಿದೆರ್ ಬಜಗೋಳಿ ಅಭಿನಯದ

ಈ ವರ್ಷದ ಸೂಪರ್ ಹಿಟ್ ನಾಟಕ”

ದೈವದೃಷ್ಟಿ”

ತುಳು ಭಕ್ತಿ ಪ್ರಧಾನ ನಾಟಕ ನಡೆಯಲಿರುವುದು. ಆ ಪ್ರಯುಕ್ತ ಭಕ್ತಾಭಿಮಾನಿಗಳು ಸಪರಿವಾರ, ಇಷ್ಟ-ಮಿತ್ರ, ಬಂಧು-ಬಾಂಧವರೊಡಗೂಡಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತೀರ್ಥ ಪ್ರಸಾದವನ್ನು ಸ್ವೀಕರಿಸಿ, ತನು-ಮನ-ಧನಗಳಿಂದ ಸಹಕರಿಸಿ, ಕಲಿಯುಗ ವರದ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ ಸಂಜೀವ ಗುರುಸ್ವಾಮಿ ಮತ್ತು ಅಯ್ಯಪ್ಪ ವೃತಧಾರಿಗಳು ಮತ್ತು ಊರ ಪರವೂರ ಹತ್ತು ಸಮಸ್ತರು,

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9880227041, 8197418266



Related posts

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾರೋಡ್, ನ.27 ರಂದು ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 34ನೇ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ: ನವೆಂಬರ್ 30ರಂದು ವಿಜೃಂಭಣೆಯ ಆಚರಣೆ

Mumbai News Desk

ಡಿ. 29. ಕನಕದಾಸ ಜಯಂತಿ, ಕುವೆಂಪು ಜಯಂತಿ ಗೌರವಾರ್ಥ,ಕರ್ನಾಟಕ ರಾಜ್ಯೋತ್ಸವ ಸಂಭ್ರಮ – ಕರುನಾಡ ಡಿಂಡಿಮ – 2024.

Mumbai News Desk

ಮುಂಬಯಿ: ವಡಾಲಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಇಂದು (ಮಾ. 22) ಶ್ರೀ ಮಹಾವೀರ ಕಾಲೇಜು ಹಳೆಯ ವಿದ್ಯಾರ್ಥಿಗಳ ವಿಶೇಷ ಸ್ನೇಹ ಮಿಲನ

Mumbai News Desk

ಮಲಾಡ್ ಕನ್ನಡ ಸಂಘ ತುಳು ಸಾಂಸ್ಕೃತಿಕ ಕಾರ್ಯಕ್ರಮ ಆಟಿಡೊಂಜಿ ದಿನ

Mumbai News Desk

Dell’s Return To Stock Market Leaves A Bitter Taste In Company Finance Future

admin