29 C
Mumbai
August 12, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿಯ ನೈಗಾಂವ್-ವಿರಾರ್ ಶಾಖೆ ಸಮಿತಿ : ಚುನಾವಣಾ ಫಲಿತಾಂಶ.





ಮುಂಬಯಿ :ಮೊಗವೀರ ವ್ಯವಸ್ಥಾಪಕ ಮಂಡಳಿಯ ನೈಗಾಂವ್-ವಿರಾರ್ ಶಾಖೆ ಸಮಿತಿ ಮತ್ತು ಮಹಿಳಾ ವಿಭಾಗದ, ಮತ್ತು ಯುವ ವಿಭಾಗದ  2025 ರಿಂದ 2028 ರವರೆಗಿನ ಅವಧಿಗೆ ಜೂನ್ 21, 2026 ರ ಭಾನುವಾರದಂದು ಚುನಾವಣೆ ನಡೆಯಿತು.
  ಚುನಾವಣಾ  ಅಧಿಕಾರಿಯಾಗಿ ದಾಮೋದರ  ಡಿ. ಕರ್ಕೇರ ಹಾಗೂ ಸಹ  ಸದಸ್ಯರಾದ ಮುಖೇಶ್ ಕೆ. ಬಂಗೇರ (ಸದಸ್ಯ),  ರಮೇಶ್ ಟಿ. ಸಾಲಿಯಾನ್ (ಸದಸ್ಯ) ಮತ್ತು . ಹೇಮರಾಜ್ ಎಸ್. ಕಾಂಚನ್ (ಆಹ್ವಾನಿತ ಸದಸ್ಯರು) ಅವರು ಚುನಾವಣೆಯು ನಿಯಮ ಬದ್ಧವಾಗಿ,ಸುಗಮವಾಗಿ ನಡೆಯಲು ಸಹಕರಿಸಿದರು.

ನೈಗಾಂವ್-ವಿರಾರ್ ಶಾಖೆಯ ಕಮಿಟಿಗೆ ಈ ಕೆಳಗಿನ ಸದಸ್ಯರು  ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ   ಸಮಿತಿಯಿಂದ ಘೋಷಿಸಲಾಗಿದೆ.

ಅವರು ಗಂಗಾಧರ ದಿನಕರ ಕರ್ಕೇರ, ಪದ್ಮನಾಭ ವಾಸು ಕಾಂಚನ್, ಶರತ್ ಕುಮಾರ್ ಗಂಗಾಧರ ಕರ್ಕೇರ,ಸುಧೀರ್ ಸದಾನಂದ ಮೆಂಡನ್, ಅನಿಲ್ ಕೊರಗ ಸಾಲಿಯಾನ್, ಪ್ರಶಾಂತ್ ಸದಾನಂದ ಮೆಂಡನ್, ಪ್ರವೀಣ್ ಸದಾನಂದ ಮೆಂಡನ್, ರಾಜೇಶ್ ನಾರಾಯಣ ಕೋಟಿಯನ್,

ಶೇಖರ್ ತಿಮ್ಮಪ್ಪ ಕರ್ಕೇರ, ವಿಶ್ವನಾಥ ಭೋಜ ಬಂಗೇರ, ಯಶೋಧರ್ ವಾಸು ಕೋಟ್ಯಾನ್, ಮೋಹನ್ ಜೆಪ್ಪು ಪುತ್ರನ್, ಸುನಿಲ್ ನಾರಾಯಣ ಪುತ್ರನ್, ರಮೇಶ್ ಕುಪ್ಪಾ ಮೊಗೇರ್, ರೋಶನ್ ವಿಶಾಲ್ ಸುವರ್ಣ

ಮಹಿಳಾ ವಿಭಾಗದ 

ಮೊದವಿನಿ ಅಶೋಕ್ ಸಾಲಿಯಾನ್,

ಬಬಿತಾ ಶಂಕರ್ ಸಾಲಿಯಾನ್,

ಮಾಲತಿ ಅಜಯ್ ಮೇಗಂಧಿ.

ಭಾರತಿ ರಮೇಶ್ ಮೊಗವೀರ್

ಮಾಲತಿ ಆನಂದ ಮೊಗವೀರ.

ಪ್ರೇಮಲತಾ ಶಂಕರ್ ನಾಯ್ಕ್.

ಯಶವಂತಿ ಚಂದ್ರಶೇಖರ್ ಕುಂದರು,

ಚಂದ್ರ ಗಂಗಾಧರ ಕರ್ಕೇರ.

ಪ್ರಮೀಳಾ ಗೋಪಾಲ್ ಪುತ್ರನ್.

ಹೇಮಾ ಗಣೇಶ ತಿಂಗಳಾಯ.

ಪಲ್ಲವಿ ಮೋಹನ್ ಪುತ್ರನ್.

ಶರ್ಮಿಳಾ ಶೇಖರ್ ಕರ್ಕೇರ.

ಮೋಹಿನಿ ಸಂಜೀವ ಮಲ್ಪೆ.

ಯಶೋದಾ ವಿಶ್ವನಾಥ ಬಂಗೇರ.

ವೇದಾಕ್ಷಿ ಮದ್ವರಾಜ್ ಕಾಂಚನ್.

ಯುವ ವಿಭಾಗದ ಆಕಾಶ ವಿಟ್ಟಲ ಕರ್ಕೇರ,ಅನನ್ಯಾ ವಸಂತ್ ಕೋಟ್ಯಾನ್ ,ಚಿರಾಗ್ ಶೈಲೇಶ್ ಸಾಲಿಯಾನ್,ದೇವ್ ಸುಪ್ರೀತ್ ಶ್ರೀಯಾನ್,ಗೌರವ್ ವಸಂತ ಕೋಟ್ಯಾನ್ ,ಗುರುಪ್ರಸಾದ್ ಪ್ರದೀಪ್ ಮೈಂದನ್,

ಹರ್ಷಲ್ ಲೀಲಾಧರ್ ಕೋಟ್ಯಾನ್.ಕೃತಿ ತೇಜಪಾಲ್ ಕರ್ಕೇರ,ರಿಕಿ ಜಗದೀಶ್ ಕರ್ಕೇರ,

ಸರಸ್ವತಿ ಶಿವರಾಮ ಕಾರ್ವಿ,

ಶಶಾಂಕ್ ಶೇಖರ್ ಕರ್ಕೇರ ಆಯ್ಕೆಗೊಂಡಿದ್ದಾರೆ.



Related posts

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಆಶ್ರಯದಲ್ಲಿ ಯಕ್ಷಗಾನ

Mumbai News Desk

ಬೊರಿವಲಿ ದೇವುಲ್ಪಾಡಾದ ಶ್ರೀಬ್ರಹ್ಮ ಬೈದರ್ಕಳ ಗರೋಡಿ ವಾರ್ಷಿಕ ಮಹಾಪೂಜೆ, ಬ್ರಹ್ಮ ಬೈದರ್ಕಳ ನೇಮೋತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ,

Mumbai News Desk

ಬಿಲ್ಲವರ ಅಸೋಸಿಯೇಷನ್ ಭಾಯಂದರ್ ಸ್ಥಳೀಯ ಕಚೇರಿಯ ನೂತನ ಸಮಿತಿಯ ರಚನೆ.

Mumbai News Desk

ಮುಂಬೈ : ಮೊಗವೀರ ಕೋ-ಆಪರೇಟಿವ್ ಬ್ಯಾಂಕ್ ಎಂಪ್ಲಾಯೀಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಪೂಜಾ ಸಮಿತಿ: 44ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವ ಸಂಪನ್ನ

Mumbai News Desk

ಕನ್ನಡ ಸಂಘ ಸಾಂತಾಕ್ರೂಜ್ ನ ಶೈಕ್ಷಣಿಕ ಆರ್ಥಿಕ ನೆರವು ವಿತರಣಾ, ದತ್ತು ಸ್ವೀಕರ,

Mumbai News Desk

ದಿ. ಕರ್ನಾಟಕ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ 28ನೇ ವಾರ್ಷಿಕ ಮಹಾಸಭೆ

Mumbai News Desk