September 6, 2026
Mumbai News Kannada
ಸುದ್ದಿ

ಸಿ. ಟಿ. ಸಾಲಿಯಾನ್ ರವರಿಗೆ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಶ್ರಧಾಂಜಲಿ ಸಭೆ .





ಬಿಲ್ಲವರ
ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದಿನಾಂಕ 14.08.2024 ರಂದು ಸಂಜೆ 7 ಗಂಟೆಗೆ ಸರಿಯಾಗಿ ದಿವಂಗತ ಚೆನ್ನಪ್ಪ ಟಿ. ಸಾಲಿಯಾನ್ ರವರ ನಿಧನದ ಬಗ್ಗೆ ಶ್ರಧಾಂಜಲಿ ಸಭೆಯು ಜರಗಿತು.

ಸಿ.ಟಿ. ಸಾಲಿಯಾನ್ ರವರು ಬಿಲ್ಲವರ ಅಸೋಸಿಯೇಷನ್ ಗೆ ನೀಡಿದ ಕೊಡುಗೆ ಹಾಗೂ ಡೊಂಬಿವಲಿ ಸ್ಥಳೀಯ ಕಚೇರಿಗೆ ನೀಡಿದ ಸಹಕಾರವನ್ನು ಅಚ್ಚುಕಟ್ಟಾಗಿ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಎಕ್ಷರಾದ ಶ್ರೀಯುತ ಚಂದ್ರಹಾಸ್ ಪಾಲನ್ ರವರು ಸಭೆಗೆ ತಿಳಿಸಿದರು
ಸಭೆಗೆ ಹಾಜರಾಗಿದ್ದ ಸದಸ್ಯೆರ ಪರವಾಗಿ ಕೃಷ್ಣ ಪೂಜಾರಿ , ಜೆ. ಜೆ. ಕೋಟಿಯನ್ ಆರ್ .ಕೆ. ಸುವರ್ಣ ಪುರಂದರ ಪೂಜಾರಿ , ಈಶ್ವರ್ ಕೋಟಿಯನ್ , ಆನಂದ್ ಪೂಜಾರಿ ಯವರು ಮಾತನಾಡಿ ಶ್ರೀದಾಂಜಲಿ ಸಮರ್ಪಿಸಿದರು. ಕೂಡಿದ ಎಲ್ಲ ಬಂದು ಮಿತ್ರರು ಎರಡು ನಿಮಿಷದ ಮೌನ ಪ್ರಾರ್ಥನೆ ಗೈದರು. ಕೊನೆಯಲ್ಲಿ ಉಪ ಕಾರ್ಯದರ್ಶಿ ಕೃಷ್ಣ ಪೂಜಾರಿ ಧನ್ಯವಾದ ಸಮರ್ಪಿಸಿದರು .



Related posts

ಮೂಡುಬಿದಿರೆ ಪುರಸಭೆಯ ಘೋರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ, ಕಂಬಳದ ಗದ್ದೆಯಂತಾದ ಸಮಗಾರಗುಂಡಿ : ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳ ಪರವಾಗಿ ಸಮಾಜ ಸೇವಕ ಸತೀಶ್ ಬಂಗೇರ ತೀವ್ರ ಆಕ್ಷೇಪ

Mumbai News Desk

ಯಕ್ಷಗಾನ ಕಲಾವಿದ, ಹಾಸ್ಯ ಚಕ್ರವರ್ತಿ, ಅರುಣ್ ಕುಮಾರ್ ಜಾರ್ಕಳಗೆ ಕುಂದೇಶ್ವರ ಸಮ್ಮಾನ್

Mumbai News Desk

ಮಹಾರಾಷ್ಟ್ರ ದಲ್ಲಿ ಭೀಕರ ರೈಲು ಅಪಘಾತ – ರೈಲಿನಡಿ ಸಿಲುಕಿ 7 ಜನರ ದುರಂತ ಸಾವು

Mumbai News Desk

ಭಾರತ್ ಬ್ಯಾಂಕ್‌ ನ ಗೋರೆಗಾಂವ್ ಶಾಖೆಯ ಗಣೇಶ್ ಪೂಜಾರಿ ಸೇವಾ ನಿವೃತ್ತಿ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ  ಪ್ರದೀಪ್ ಎಸ್. ಶೆಟ್ಟಿ  ದುಬೈ ಇವರು ಸೇರ್ಪಡೆ

Mumbai News Desk

ಕಲ್ಯಾಣ್: ಧಾರ್ಮಿಕ, ಸಾಮಾಜಿಕ ಸಂಘಟಕ, ಭಜನಾ ಗಾಯಕ ದೇವಾನಂದ್ ಜೆ ಸುವರ್ಣ ನಿಧನ

Mumbai News Desk