ಹುಬ್ಬಳ್ಳಿ’ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನೂತನ ಅಧ್ಯಕ್ಷರು
ಶ್ರೀ ಪಂಜುರ್ಲಿ ಸಮೂಹದ ಮಾಲಕರಾದ ರಾಜೇಂದ್ರ. ವಿ. ಶೆಟ್ಟಿಯವರುಮಹಾರಾಷ್ಟ್ರದ ಅಹಮದನಗರ ಜಿಲ್ಲೆ , ರಾಳೇಗಣ ಸಿದ್ಧಿ ಗ್ರಾಮಕ್ಕೆ ಹೋಗಿ ಭೇಟಿಯಾಗಿ, ಅಣ್ಣಾ ಹಜಾರೆ ಅವರಿಂದ ಆಶೀರ್ವಾದ ಪಡೆದರು,
ಅಣ್ಣ ಹಜಾರೆ ಅವರ ಅಪಾರ ಅಭಿಮಾನಿಯಗಿ ಅವರ ಮುಖ್ಯ ಸಂದೇಶವೇನೆಂದರೆ ಪ್ರಾಮಾಣಿಕತೆ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಇವರ ಆದರ್ಶಗಳನ್ನೇ ಅನುಸರಿಸುತ್ತಾ ಬಂದ ರಾಜೇಂದ್ರ. ವಿ. ಶೆಟ್ಟಿಯವರು. ತಮ್ಮ ಸಾಮಾಜಿಕ ಸೇವೆಗಳನ್ನು ತಿಳಿಸಿದರು.




